🌹SSLC - Target - 625🌹
14.1K subscribers
About 🌹SSLC - Target - 625🌹
ಕರ್ನಾಟಕ ರಾಜ್ಯ ಮಟ್ಟದ ಎಸೆಸೆಲ್ಸಿ ಮಕ್ಕಳಿಗೆ ಆರು ವಿಷಯದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತದೆ. ದಿನಾಂಕ - 01/01/2025 ರಿಂದ ರಸಪ್ರಶ್ನೆಗಳನ್ನು ಪ್ರತಿ ಶನಿವಾರ ಮತ್ತು ರವಿವಾರ ನಡೆಸಲಾಗುವುದು. *ಶನಿವಾರ - ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ ಮತ್ತು ತೃತೀಯ ಭಾಷೆ ಹಿಂದಿ ರಸಪ್ರಶ್ನೆ ನಡೆಸಲಾಗುವುದು.* *ರವಿವಾರ - ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ರಸಪ್ರಶ್ನೆ ನಡೆಸಲಾಗುವುದು.* 1. ಪ್ರತಿ ಸೋಮವಾರ - ಪ್ರಥಮ ಭಾಷೆ ಕನ್ನಡ - ಸಾಂಯಕಾಲ 7:00 ಗಂಟೆಗೆ. 2. ಪ್ರತಿ ಮಂಗಳವಾರ - ಗಣಿತ - ಸಾಂಯಕಾಲ 7:00 ಗಂಟೆಗೆ. 3. ಪ್ರತಿ ಬುಧುವಾರ - ದ್ವಿತೀಯ ಭಾಷೆ ಇಂಗ್ಲೀಷ್ - ಸಾಂಯಕಾಲ 7:00 ಗಂಟೆಗೆ. 4. ಪ್ರತಿ ಗುರುವಾರ - ವಿಜ್ಞಾನ - ಸಾಂಯಕಾಲ 7:00 ಗಂಟೆಗೆ. 5. ಪ್ರತಿ ಶುಕ್ರವಾರ - ತೃತೀಯ ಭಾಷೆ ಹಿಂದಿ - ಸಾಂಯಕಾಲ 7:00 ಗಂಟೆಗೆ. 6. ಪ್ರತಿ ಶನಿವಾರ - ಸಮಾಜ ವಿಜ್ಞಾನ - ಸಾಂಯಕಾಲ 7:00 ಗಂಟೆಗೆ. ಈ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಕೊಡಲಾಗುತ್ತದೆ.
Similar Channels
Swipe to see more
Posts
*SSLC ಪರೀಕ್ಷೆಗೆ ಉಳಿದ ದಿನಗಳ ಸಂಖ್ಯೆ - 30.* *ನಾಳೆ ಅಭ್ಯಾಸ ಮಾಡುವ ವೇಳಾಪಟ್ಟಿ* 👆👆👆👆👆 *ಪ್ರೀತಿಯ ವಿದ್ಯಾರ್ಥಿಗಳೇ* *ಸಾಧನೆ ಎಂದರೇನು..?* ಜೀವನದಲ್ಲಿ ಬೇರೇನು ಬೇಡ ನೀ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ಸಾರ್ಥಕವಾಯಿತು ಎಂದೆನಿಸಿಕೊ ಸಾಕು. ಅದೇ ನಿನ್ನ ಅದ್ಭುತ ಸಾಧನೆ.. 🖊️🥰🥰📚🌹

*SSLC ಪರೀಕ್ಷೆಗೆ ಉಳಿದ ದಿನಗಳ ಸಂಖ್ಯೆ - 29.* *ನಾಳೆ ಅಭ್ಯಾಸ ಮಾಡುವ ವೇಳಾಪಟ್ಟಿ* 👆👆👆👆👆

*ಈ ಮೇಲಿನ ಪ್ರಶ್ನೆಗಳನ್ನು ನಿಧಾನವಾಗಿ ಚನ್ನಾಗಿ ದುಂಡಾಗಿ ಬರೆದು ಶಾಲೆಯಲ್ಲಿ ಹಿಂದಿ ಶಿಕ್ಷಕಿ/ಶಿಕ್ಷಕರಿಗೆ ತೋರಿಸಬೇಕು.* 👆👆🖊️🖊️📚

*ಈ ಮೇಲಿನ ಪ್ರಶ್ನೆಗಳನ್ನು ನಿಧಾನವಾಗಿ ಚನ್ನಾಗಿ ದುಂಡಾಗಿ ಬರೆದು ಶಾಲೆಯಲ್ಲಿ ಹಿಂದಿ ಶಿಕ್ಷಕಿ/ಶಿಕ್ಷಕರಿಗೆ ತೋರಿಸಬೇಕು.* 👆👆🖊️🖊️📚

*ಈ ಮೇಲಿನ ಮೊಬೈಲ್ ಸಂಖ್ಯೆಗಳನ್ನು ಆಯಾ ವಿಷಯದ ಬಗ್ಗೆ ಮತ್ತು ಮುಂದೆ ತಿಳಿಸಿದ ವಾರ ಸಮಯಕ್ಕೆ ಸರಿಯಾಗಿ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.* 👆👆👆👆👆
*ರಾಜ್ಯ ಮಟ್ಟದ SSLC ಸಹಾಯವಾಣಿ ಪ್ರಾರಂಭ* *ದಿನಾಂಕ - 03/02/2025 ರಿಂದ ಪರೀಕ್ಷೆ ಮುಗಿಯುವವರೆಗೂ ಪ್ರತಿ ದಿನ ಒಂದು ವಿಷಯಕ್ಕೆ ಸಂಬಂಧಿಸಿದ ನೇರ ಫೋನ್ ಇನ್ ಕಾರ್ಯಕ್ರಮ ಪ್ರಾರಂಭವಾಗುತ್ತದೆ.* ಸಮಯ - ಪ್ರತಿ ದಿನ ಸಾಂಯಕಾಲ ಸರಿಯಾಗಿ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ 1. ಸೋಮವಾರ - ಪ್ರಥಮ ಭಾಷೆ ಕನ್ನಡ. 2. ಮಂಗಳವಾರ - ಗಣಿತ. 3. ಬುಧುವಾರ - ದ್ವಿತೀಯ ಭಾಷೆ ಇಂಗ್ಲೀಷ. 4. ಗುರುವಾರ - ವಿಜ್ಞಾನ. 5. ಶುಕ್ರವಾರ - ತೃತೀಯ ಭಾಷೆ ಹಿಂದಿ. 6. ಶನಿವಾರ - ಸಮಾಜ ವಿಜ್ಞಾನ. *ಸಹಾಯವಾಣಿಯ ಮೊಬೈಲ್ ಸಂಖ್ಯೆಗಳು* *ಪ್ರಥಮ ಭಾಷೆ ಕನ್ನಡ. (ಸೋಮವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀ ಗದ್ದೆಪ್ಪ ಸರ್ (ದೇವದುರ್ಗ) – 9611928939. 2. ಶ್ರೀ ಕಾಂತಿ ಸರ್ (ಜಮಖಂಡಿ) - 9902006597. 3. ಶ್ರೀ ಶಿವಣ್ಣ ಸರ್ (ದೇವದುರ್ಗ) - 99008408410 4. ಶ್ರೀ ಶಶಿಕಾಂತ ಸರ್ (ಆಳಂದ) - 9686025818 5. ಶ್ರೀ ದೇವೇಂದ್ರ (ಸುರಪುರ) - 9611179009 6. ಶ್ರೀ ಹಜರತ್ ಅಲ್ಲಿ ಸರ್ (ಯಾದಗಿರಿ) - 9900231984 7. ಶ್ರೀ ಧರ್ಮರಾಯ ಕೊರಳ್ಳಿ ಸರ್. (ಆಳಂದ) – 9341977881. 8. ಶ್ರೀ ಶರಣಪ್ಪ ಪೂಜಾರಿ ಸರ್ (ಆಳಂದ) – 9902803637. 9. ಶ್ರೀ ಶರತ ಪವಾರ ಸರ್ - (ಬೆಳಗಾವಿ) - 9902800754. 10. ಶ್ರೀ ಶಿವಾನಂದ ಸರ್ - (ಸೇಡಂ) - 9845464869. 11. ಶ್ರೀ ಗಜೇಂದ್ರ ಸರ್ - (ಆಳಂದ) - 9945772194 *ಗಣಿತ. (ಮಂಗಳವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀ ವಿಜಯಕುಮಾರ S B ಸರ್ (ಸಂಡೂರು) - 9108190499 2. ಶ್ರೀ ರಾಜಕುಮಾರ ಸರ್ (ಬೆಳಗಾಂವಿ) - 9980364824 3. ಶ್ರೀ ಮಲ್ಲಿಕಾರ್ಜುನ ಸರ್ (ಆಳಂದ) – 9845938378. 4. ಶ್ರೀ ಪ್ರಶಾಂತ ಸರ್ (ಆಳಂದ) - 9620246592. 5. ಶ್ರೀ ಮಲ್ಲಿಕಾರ್ಜುನ ಪಾಟೀಲ್ ಸರ್ (ಚಿಟಗುಪ್ಪ, ಹುಮನಾಬಾದ ತಾ.) – 8880130040. 6. ಶ್ರೀ ಮಾರುತಿ ಸರ್ (ಜಾಲಹಳ್ಳಿ, ರಾಯಚೂರು ಜಿಲ್ಲೆ) – 9741087900. 7. ಶ್ರೀ ಸಂತೋಷ್ ವೇದಪಾಠಕ ಸರ್ (ಆಳಂದ) – 9611851271. 8. ಶ್ರೀ ಶಿವಲಿಂಗಪ್ಪ ಕೊಡ್ಲಿ ಸರ್ (ಆಳಂದ) - 9902396468. 9. ಶ್ರೀಮತಿ ಗೀರಿಜಾ ಮೇಡಂ (ದೇವದುರ್ಗ) – 9845531670. 10. ಶ್ರೀ ಅಂಬಾರಾಯ ಕೋರಳ್ಳಿ. (ಆಳಂದ) - 9972608472. *ದ್ವಿತೀಯ ಭಾಷೆ ಇಂಗ್ಲೀಷ. (ಬುಧುವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀ ಬಸವರಾಜ ಪಾವಲೆ (ಆಳಂದ) - 9902383093. 2. ಶ್ರೀ ಕವಿರಾಜ ಜೀಡಗೆ (ಚಿಂಚೋಳಿ) – 7996002644. 3. ಶ್ರೀ ಸತೀಶ ಸರ್ (ಆಳಂದ) – 9845480787. 4. ನಾಗರಾಜ ಪೂಜಾರ ಸರ್ (ದೇವದುರ್ಗ) – 9538640499. 5. ಶ್ರೀ ಅಮರೇಶ ಸರ್ (ರಾಯಚೂರು) – 8310187281. 6. ಶ್ರೀ ಫ್ರಾನ್ಸಿಸ್ ರೋಷನ್ ಆರ್ ಸರ್ (ಹೊಳೆನರಸಿಪುರ ಹಾಸನ ಜಿಲ್ಲೆ) – 8618575078. 7. ಶ್ರೀ ಸಂಜೀವಕುಮಾರ ಪಾಟೀಲ್ (KPS ಔರಾದ B, ಕಲಬುರ್ಗಿ) – 9449906864. 8. ಶ್ರೀ ಗಣೇಶ ಸರ್ (ಯಲಬುರ್ಗಾ ತಾ. ಕೊಪ್ಪಳ ಜಿ.) – 9945996583. 9. ಶ್ರೀ ಗಜಾನಂದ ಕುಂಬಾರ - (ಆಳಂದ) - 9902563481. 10. ಶ್ರೀ ಸೋಮನಾಥ ಜಳಕೊಟಿ - (ಆಳಂದ) - 9880484203. 11. ಶ್ರೀ ಮಲ್ಲಿನಾಥ ಪಾಟೀಲ್ ಸರ್ - (ಆಳಂದ) - 8971313345. *ವಿಜ್ಞಾನ. (ಗುರುವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀ ಗಿರೀಶ ದೊಡ್ಡಮನಿ ಸರ್ (ಹಾವೇರಿ ಜಿಲ್ಲೆ) 9538939558. 2. ಶ್ರೀ ಶಿವಕುಮಾರ ಸರ್ (ಆಳಂದ) – 9449972813. 3. ಶ್ರೀ ಮಲ್ಲಿನಾಥ ಸರ್ (ಆಳಂದ) – 9342906892. 4. ಶ್ರೀ ಮಲ್ಲಿಕಾರ್ಜುನ ಭುಜನ್ನವರ ಸರ್ (ಬೆಳಗಾಂವಿ) – 9731623639. 5. ಶ್ರೀ ದಿನೇಶ್ ರೆಡ್ಡಿ ಸರ್ (ಆಳಂದ) - 7760030717. 6. ಶ್ರೀ ಗವಿಸಿದೇಶ ಸರ್ (ರಾಯಚೂರು) – 9480323406. 7. ಶ್ರೀ ಶಿವನಗೌಡ ಸರ್ (ಜಾಲಹಳ್ಳಿ, ದೇವದುರ್ಗ ತಾ.) – 9481660733. 8. ಶ್ರೀ ಹನಮಗೌಡ ಸರ್ (ಲಿಂಗಸ್ಗೂರು) – 9901121247. 9. ರಾಜೀವ್ ಸರ್. (ಹಾವೇರಿ ಜಿಲ್ಲೆ) - 94486 80922 10. ಮಂಜುನಾಥ ಸರ್ (ಹಾವೇರಿ ಜಿಲ್ಲೆ) - 97418 77242. 11. ದಿವಾಕರ ಸರ್ (ಹಾವೇರಿ ಜಿಲ್ಲೆ) - 97427 93917. 12. ಹರೀಶ್ ಸರ್ (ಹಾವೇರಿ ಜಿಲ್ಲೆ) - 80950 69124. 13. ಬಸವರಾಜ್ ಸರ್ (ಹಾವೇರಿ ಜಿಲ್ಲೆ) - 8310263201. 14. ಶ್ರೀ ಮಹ್ಮದ ರಫಿ ಸರ್ - (ಆಳಂದ) - 9663967355. *ಹಿಂದಿ. (ಶುಕ್ರವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀಮತಿ ರಹಿಮುನಿಷಾ ಮೇಡಂ (ಚಿತ್ರದುರ್ಗ ಜಿಲ್ಲೆ) – 9731197033. 2. ಶ್ರೀ ಘಾಳಪ್ಪ ಸರ್ (ಆಳಂದ) - 9342588071 3. ಶ್ರೀ ಅಬ್ದುಲ್ ಕಲಾಂ ಸರ್ (ವಿಜಯನಗರ) – 9845400842. 4. ಶ್ರೀ ಮಹಬೂಬ ಪಾಷಾ ಸರ್ (ಬಳ್ಳಾರಿ) – 9739458747. 5. ಶ್ರೀ ಇರ್ಶಾದ್ ಅಹ್ಮದ ಸರ್ (ಬೆಳಗಾವಿ) – 9986788274. 6. ಶ್ರೀ ಜಿತೇಂದ್ರ ಸರ್ (ಸಿರಸಿ) – 8762312043. 7. ಶ್ರೀಮತಿ ಮಂಗಳಾ ಮೇಡಂ (ಬೆಳಗಾವಿ) – 9902348052. 8. ಶ್ರೀಮತಿ ನಯನಾ ಮೇಡಂ (ಬೆಳಗಾವಿ) - 8095643946. 9. ಶ್ರೀ ದಿನೇಶ್ ಸರ್ (ದೇವದುರ್ಗ, ರಾಯಚೂರು ಜಿಲ್ಲೆ) - 7349675899. 10. ಶ್ರೀ ಜಾವೀದ್ ಸರ್ ( ಆಳಂದ) - 9901582349. 11. ಶ್ರೀಮತಿ ಜ್ಯೋತಿ ಮೇಡಂ (ಆಳಂದ) - 9900645245. 12. M I ಮಕಾನದಾರ (ಹುಕ್ಕೇರಿ ತಾ. ಶೈ. ಜಿ. ಚಿಕ್ಕೋಡಿ) - 8088535050. 13. ಶ್ರೀಮತಿ ಶ್ರೀಗೌರಿ ಮೇಡಂ - (ಲಿಂಗಸ್ಗೂರು ರಾಯಚೂರು ಜಿ.) - 8861915558. 14. ಶ್ರೀ ಸಂಜಯ ಪಾಟೀಲ್ ಸರ್ - (ಆಳಂದ) - 9901535699. 15. ಶ್ರೀ ನಬಿ ಸರ್ (ಆಳಂದ) – 9741244343. *ಸಮಾಜ ವಿಜ್ಞಾನ. (ಶನಿವಾರ - ಸಾಂಯಕಾಲ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ)* 1. ಶ್ರೀ ಸತೀಶ ಸರ್ (ಕಲಬುರ್ಗಿ) – 9590491651. 2. ಶ್ರೀ ಶರಣಬಸಪ್ಪ ಸರ್ (ಬೆಂಗಳೂರು) – 9980154928. 3. ಶ್ರೀ ದೌಲತರಾಯ ಸರ್ (ಜೇವರ್ಗಿ) - 9741083100 4. ಶ್ರೀ ರಾಜಶೇಖರ ಪಾಟೀಲ್ ಸರ್ (ಆಳಂದ) – 8970441566. 5. ಶ್ರೀ ಅರವಿಂದ ಖೈರಾಟ್ ಸರ್ (ಆಳಂದ) – 9901659092. 6. ಶ್ರೀ ದೇವರಾಜ ಸರ್ (ದೇವದುರ್ಗ) – 9449080826. 7. ಶ್ರೀ ಸಂತೋಷಕುಮಾರ ಹೂಗಾರ ಸರ್ (ಕಲಬುರ್ಗಿ) – 9972608310. 8. ಶ್ರೀ ಭರತ ಸರ್ (ಆಳಂದ) – 9686076262. 9. ಶ್ರೀ ಅಶೋಕ ಕುಂದರಗಿ ಸರ್ (ಚಿಕ್ಕೋಡಿ) 9972679069.
*SSLC ಪರೀಕ್ಷೆಗೆ ಉಳಿದ ದಿನಗಳ ಸಂಖ್ಯೆ - 27.* *ನಾಳೆ ಅಭ್ಯಾಸ ಮಾಡುವ ವೇಳಾಪಟ್ಟಿ* 👆👆👆👆👆 *ಪ್ರೀತಿಯ ವಿದ್ಯಾರ್ಥಿಗಳೇ* *ಸಾಧನೆ ಎಂದರೇನು..?* ಜೀವನದಲ್ಲಿ ಬೇರೇನು ಬೇಡ ನೀ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ಸಾರ್ಥಕವಾಯಿತು ಎಂದೆನಿಸಿಕೊ ಸಾಕು. ಅದೇ ನಿನ್ನ ಅದ್ಭುತ ಸಾಧನೆ.. 🖊️🥰🥰📚🌹

*ಈ ಮೇಲಿನ ಪ್ರಶ್ನೆಗಳನ್ನು ನಿಧಾನವಾಗಿ ಚನ್ನಾಗಿ ದುಂಡಾಗಿ ಬರೆದು ಶಾಲೆಯಲ್ಲಿ ಹಿಂದಿ ಶಿಕ್ಷಕಿ/ಶಿಕ್ಷಕರಿಗೆ ತೋರಿಸಬೇಕು.* 👆👆🖊️🖊️📚

*SSLC ಪರೀಕ್ಷೆಗೆ ಉಳಿದ ದಿನಗಳ ಸಂಖ್ಯೆ - 28.* *ನಾಳೆ ಅಭ್ಯಾಸ ಮಾಡುವ ವೇಳಾಪಟ್ಟಿ* 👆👆👆👆👆 *ಪ್ರೀತಿಯ ವಿದ್ಯಾರ್ಥಿಗಳೇ* *ಸಾಧನೆ ಎಂದರೇನು..?* ಜೀವನದಲ್ಲಿ ಬೇರೇನು ಬೇಡ ನೀ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ಸಾರ್ಥಕವಾಯಿತು ಎಂದೆನಿಸಿಕೊ ಸಾಕು. ಅದೇ ನಿನ್ನ ಅದ್ಭುತ ಸಾಧನೆ.. 🖊️🥰🥰📚🌹

*ರಾಜ್ಯ ಮಟ್ಟದ SSLC ಸಹಾಯವಾಣಿ ಪ್ರಾರಂಭ* ☎️☎️📞📞📞 *ಇಂದು ದಿನಾಂಕ - 18/02/2025 ರಂದು ಗಣಿತ ವಿಷಯಕ್ಕೆ ಸಂಬಂಧಿಸಿದ ನೇರ ಫೋನ್ ಇನ್ ಕಾರ್ಯಕ್ರಮ ಇರುತ್ತದೆ.* ☎️☎️📞📞📞 ಸಮಯ - ಇಂದು ಸಾಂಯಕಾಲ 7:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೆ ಮಾತ್ರ. ☎️☎️📞📞📞 *ಸಹಾಯವಾಣಿಯ ಮೊಬೈಲ್ ಸಂಖ್ಯೆಗಳು* ☎️☎️📞📞📞 *ಗಣಿತ* 1. ಶ್ರೀ ವಿಜಯಕುಮಾರ S B ಸರ್ (ಸಂಡೂರು) - 9108190499 2. ಶ್ರೀ ರಾಜಕುಮಾರ ಸರ್ (ಬೆಳಗಾಂವಿ) - 9980364824 3. ಶ್ರೀ ಮಲ್ಲಿಕಾರ್ಜುನ ಸರ್ (ಆಳಂದ) – 9845938378. 4. ಶ್ರೀ ಪ್ರಶಾಂತ ಸರ್ (ಆಳಂದ) - 9620246592. 5. ಶ್ರೀ ಮಲ್ಲಿಕಾರ್ಜುನ ಪಾಟೀಲ್ ಸರ್ (ಚಿಟಗುಪ್ಪ, ಹುಮನಾಬಾದ ತಾ.) – 8880130040. 6. ಶ್ರೀ ಮಾರುತಿ ಸರ್ (ಜಾಲಹಳ್ಳಿ, ರಾಯಚೂರು ಜಿಲ್ಲೆ) – 9741087900. 7. ಶ್ರೀ ಸಂತೋಷ್ ವೇದಪಾಠಕ ಸರ್ (ಆಳಂದ) – 9611851271. 8. ಶ್ರೀ ಶಿವಲಿಂಗಪ್ಪ ಕೊಡ್ಲಿ ಸರ್ (ಆಳಂದ) - 9902396468. 9. ಶ್ರೀಮತಿ ಗೀರಿಜಾ ಮೇಡಂ (ದೇವದುರ್ಗ) – 9845531670. 10. ಶ್ರೀ ಅಂಬಾರಾಯ ಕೋರಳ್ಳಿ. (ಆಳಂದ) - 9972608472. *SSLC - Trarget - 625 WhatsApp Channel ಸೇರಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ* 👇👇👇👇👇 *https://whatsapp.com/channel/0029VajEViX9Bb67NmfRpO03* ☎️☎️📞📞📞💥💥💥💥🖊️📚