
ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
2.3K subscribers
About ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಆಸ್ಥಾನ ಪಂಡಿತರ ಅಡಿಯಲ್ಲಿ ದೀರ್ಘಕಾಲದವರೆಗೆ ನೇರವಾಗಿ ಪ್ರಶಿಕ್ಷಣವನ್ನು ಪಡೆದಂತಹ ಸಾಂಪ್ರದಾಯಿಕ ವಿದ್ವಾಂಸರು ಈ ಮಾಧ್ಯಮದ ಪ್ರಮುಖ ಮಾರ್ಗದರ್ಶಿ ದೀಪಗಳು. ಅಹಂ ಬ್ರಹ್ಮಾಸ್ಮಿಯ 50,000+ ಕುಟುಂಬವನ್ನು ಸೇರಿ, ಇದು ಸಾಮಾಜಿಕ ಮಾಧ್ಯಮದಾದ್ಯಂತ ಪ್ರಬಲವಾಗಿ ಅಸ್ಮಿತೆಯನ್ನು ಹೊಂದಿದೆ. https://twitter.com/AhammBrahmaasmi https://www.facebook.com/AhamBrahmaasmi.Org https://www.youtube.com/ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯಭಗವತ್ಪಾದರು ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ಅದ್ವೈತ ಸಿದ್ಧಾಂತದ ತತ್ವವನ್ನು ವಿವಿಧ ಪ್ರಕಾರಗಳಲ್ಲಿ ಆತ್ಮಸಾಕ್ಷಾತ್ಕಾರದ ಅನ್ವೇಷಣೆಯ ಮಾರ್ಗದಲ್ಲಿರುವವರಿಗಾಗಿ ದಯಪಾಲಿಸಿದ್ದಾರೆ. ಅಂತಹ ಅದ್ವೈತ ವೇದಾಂತ ಸಿದ್ಧಾಂತಗಳನ್ನು ಅನೇಕ ಶತಮಾನಗಳ ಕಾಲ ಅಸಂಖ್ಯಾತ ಆಚಾರ್ಯರು ತಮ್ಮ ಯೋಗದಾನಗಳಿಂದ ಪುಷ್ಟಿಗೊಳಿಸಿದ್ದಾರೆ. ಇಂತಹ ಅದ್ಭುತ ಅದ್ವೈತ ಸಾಹಿತ್ಯದ ವಿಚಾರಗಳನ್ನು ತಿಳಿಯಬೇಕೆಂದು ಕುತೂಹಲಗೊಂಡಿರುವವರನ್ನು ನೇರವಾಗಿ ತಲುಪಲು ನಿರ್ಮಿಸಿರುವ ಮಾಧ್ಯಮವೇ "ಅಹಂ ಬ್ರಹ್ಮಾಸ್ಮಿ". ಜುಲೈ 2023ರಿಂದ, ಶೃಂಗೇರಿ ಮತ್ತು ಇತರ ಸ್ಥಳಗಳಲ್ಲಿ ಅನೇಕ ಭಾಷೆಗಳಲ್ಲಿ ಅದ್ವೈತ ವೇದಾಂತಗೋಷ್ಠಿಗಳನ್ನು ನಡೆಸಲು ನಾವು ಶ್ರೀ ಸನ್ನಿಧಾನಂಗಳವರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ನಿರಂತರವಾಗಿ ಪಡೆಯುತ್ತಿದ್ದೇವೆ. ಸಂಪರ್ಕ: [email protected]
Similar Channels
Swipe to see more
Posts

*ಶೃಂಗೇರಿಯ ಶಂಕರ ಗಿರಿಯಲ್ಲಿರುವ ಶ್ರೀ ಶಂಕರ ಭಗವತ್ಪಾದರ ಪ್ರತಿಮೆಯ ದರ್ಶನವನ್ನು ಮೇ ೧೯ ರಿಂದ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.* *ಸ್ಥಳ* : https://maps.app.goo.gl/hDRKSVbFyACLJuBX8


ಬೆಂಗಳೂರಿನ ಜೆಪಿ ನಗರದ ಶೃಂಗೇರಿ ಶಂಕರ ಮಠದಲ್ಲಿ 17th May ಶನಿವಾರ ಶ್ರೀ ಶಂಕರ ಭಗವತ್ಪಾದರ ಕೃತಿಗಳನ್ನು ಆಧರಿಸಿದ ವಿಶೇಷವಾದ ವೇದಾಂತ ಶ್ರವಣ ಕಾರ್ಯಕ್ರಮ. ಪ್ರವೇಶ ಉಚಿತ. ನೋಂದಣಿಗಾಗಿ: https://tinyurl.com/BlrVedanta


*ಸಾಮಾನ್ಯ ಧರ್ಮಗಳನ್ನು ಎಲ್ಲರೂ ಪಾಲಿಸಬೇಕು.*


*ಸ್ತ್ರೀಯರನ್ನು ತಾಯಿಯಂತೆ ಗೌರವಿಸಬೇಕು.*


*ಶ್ರೀ ಶಂಕರ ಭಗವತ್ಪಾದರು ಭಗವದ್ಗೀತೆಗೆ ಬರೆದಿರುವ ಭಾಷ್ಯದೊಂದಿಗೆ ಭಗವದ್ಗೀತೆಯನ್ನು ಅಧ್ಯಯನ ಮಾಡಲು ಮತ್ತು ಭಗವದ್ಗೀತೆಯ ನಿಜವಾದ ತತ್ತ್ವವನ್ನು ಅರಿಯಲು,* *ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಿ* https://tinyurl.com/GitaForAll


Zoom Link - *8 AM to 11AM IST - True Essence of the Bhagavad Gita - Online Discourse Series* *Kannada* https://us06web.zoom.us/j/89528072798?pwd=rNuwk58uyOvdvZ5DIYkazWhzhNIjuO.1

*ವಾಯುಸುತನಾದ ಶ್ರೀ ಹನುಮಂತನ ಪ್ರಾರ್ಥನೆ.*


ಪ ಪೂ ಶ್ರೀ ಶ್ರಿಗಳವರಿಂದ ಮತ್ತು ಪ್ರಖ್ಯಾತ ವಿದ್ವಾಂಸರಿಂದ ಜಗದ್ಗುರು ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಸುಪ್ರಸಿದ್ಧ ಪ್ರಕರಣ ಗ್ರಂಥವಾದ *ದೃಕ್ - ದೃಶ್ಯ ವಿವೇಕದ* ಉಪನ್ಯಾಸವನ್ನು (*ಆನಲೈನ್*) ಆಲಿಸುವ ಸುವರ್ಣಾವಕಾಶ.... ದಿನಾಂಕ: *24-05-2025, ಶನಿವಾರ* ಸಮಯ : *9:30AM-12:45PM IST* ಉಚಿತ ಪ್ರವೇಶ. *ನೋಂದಣಿಗಾಗಿ: tinyurl.com/VSKannada*


*ಸನಾತನ ಧರ್ಮಕ್ಕೆ ಆಪತ್ತು ಒದಗಿದಾಗ, ಅವತರಿಸಿದ ಮಹಾ ಮಹಿಮರಾದ ಶ್ರೀ ಶಂಕರ ಭಗವತ್ಪಾದರ ಸಂದೇಶ. ಕರ್ತವ್ಯ ಪ್ರಜ್ಞೆ, ಸಂಯಮ, ಏಕತೆ ಮತ್ತು ಪೂಜ್ಯಭಾವ.* https://www.facebook.com/sringerimath/videos/1732255364365137

*ಸದ್ಗುರುಗಳನ್ನು ಆಶ್ರಯಿಸಬೇಕು*
