
Sringeri Nammuru - ಶೃಂಗೇರಿ ನಮ್ಮೂರು
February 12, 2025 at 02:38 AM
ಮಾಘಮಾಸದ ರಾಮಲಲ್ಲನ ಜನ್ಮ ನಕ್ಷತ್ರವಾದ ಪುನರ್ವಸು ನಕ್ಷತ್ರದ ಪರ್ವಕಾಲದಲ್ಲಿ *ಅಯೋಧ್ಯೆಯ ರಾಮಜನ್ಮ ಭೂಮಿ ಪಥದ ಸುಂದರ ಸದನದ ಶೃಂಗೇರಿ ಶಂಕರಮಠದಾವರಣದಲ್ಲಿ ಶ್ರೀಪಟ್ಟಾಭಿರಾಮಚಂದ್ರ ಸ್ವಾಮಿಯ ಪ್ರತಿಷ್ಠಾ* ಕಾರ್ಯಕ್ರಮ
ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ
ಮಹಾಸ್ವಾಮಿಗಳವರ ಅಮೃತಹಸ್ತದಿಂದ ನೆರವೇರಿತು.
ಇದೇ ಸಮಯದಲ್ಲಿ *ಶೃಂಗೇರಿಯ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ* ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸಮ್ಮುಖದಲ್ಲಿ ವಿಶೇಷ ಪೂಜೆಯು ನೆರವೇರಿತು.
**
Join *Sringeri Nammuru - ಶೃಂಗೇರಿ ನಮ್ಮೂರು* channel on
https://whatsapp.com/channel/0029Va64nNaGpLHPGrxVEw3A
ಗಮನಿಸಿ : ಮೇಲಿನ ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿ.
ಶೃಂಗೇರಿಯ ಮಾಹಿತಿಯನ್ನು ದಿನಂಪ್ರತಿ ನಿಮ್ಮ ವಾಟ್ಸಾಪ್ ನಲ್ಲಿ ಪಡೆಯಿರಿ.
ಈ ಉಪಯುಕ್ತ ಮಾಹಿತಿಯನ್ನು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ ಫಾಲೋ ಮಾಡಲು ತಿಳಿಸಿ. ಧನ್ಯವಾದಗಳು
🙏
❤️
👍
😢
49