BJP Karnataka | ಬಿಜೆಪಿ ಕರ್ನಾಟಕ
January 24, 2025 at 05:36 AM
ಗ್ರಾಮೀಣ ಭಾರತದ ಜನರ ಜೀವನ ಗುಣಮಟ್ಟವನ್ನು ವೃದ್ಧಿಸಲು ಮತ್ತು ಆಸ್ತಿ ಸಂಬಂಧಿತ ವಿವಾದಗಳನ್ನು ಪರಿಹರಿಸಲು ಮೋದಿ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತ ಅವಶ್ಯಕ ಪಾತ್ರ ವಹಿಸುತ್ತಿದೆ. ಭೂ ಮಾಲೀಕತ್ವದಲ್ಲಿ ನಿಖರತೆಯನ್ನು ಉತ್ತೇಜಿಸುವ ಮೂಲಕ ಈ ಉಪಕ್ರಮವು ನಮ್ಮ ಗ್ರಾಮೀಣ ಸಮುದಾಯಗಳ ಸುಭದ್ರ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತಿವೆ. #swamitva #newindia #ruralempowerment #propertycard
🙏 ❤️ 👍 🕉️ 🙇‍♂️ 🚃 🪷 46

Comments