Jnanad Info - ಜ್ಞಾನದಾ
February 5, 2025 at 02:07 AM
ಕಾಶಿಯ ಅನ್ನಪೂರ್ಣೇಶ್ವರಿ ಮಂದಿರದ ಪ್ರಾಕರದಲ್ಲಿರುವ ಸೂರ್ಯನಾರಾಯಣ ಸ್ವಾಮಿಗೆ ರಥಸಪ್ತಮಿಯ ಪ್ರಯುಕ್ತ ವಿಶೇಷ ಪೂಜೆಯನ್ನು ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾಂತರಾದ ಶಂಕರಪುರಿಗಳು ಹಾಗೂ ಶ್ರೀ ಮಠೀಯ ಆಡಳಿತಾಧಿಕಾರಿಗಳಾದ ಗುರುಸೇವಾನಿರತ ಪಿ.ಎ.ಮುರಳಿ ಅವರು ಉಪಸ್ಥಿತರಿದ್ದರು.
**
Join *Jnānadā Info - ಜ್ಞಾನದಾ* channel on WhatsApp
https://whatsapp.com/channel/0029VaBpVR5BVJl0IPE0lC1Q
***
ಗಮನಿಸಿ: ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ *ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ* ವಿಚಾರಗಳ ವಾಟ್ಸಾಪ್ UPDATE ಲಭಿಸುತ್ತದೆ.
ನೀವು ಫಾಲೋ ಮಾಡಿ ಮತ್ತು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ
🙏
👏
🚩
23