Jnanad Info - ಜ್ಞಾನದಾ
February 10, 2025 at 01:40 PM
*ಪ್ರಾರ್ಥನೆ ಸಲ್ಲಿಸುವಾಗ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು*
*ರಚಿಸಿದ ಶ್ರೀ ರಾಮ ಭುಜಂಗ ಪ್ರಯಾತ ಸ್ತೋತ್ರ ಪಠಿಸುವ ಸಂದರ್ಭದಲ್ಲಿ ದೇವರ* *ಮೂರ್ತಿಯಿಂದ ಅನುಗ್ರಹ ರೂಪದಲ್ಲಿ ಪ್ರಸಾದವಾಯಿತು.*
ಮಾಘಮಾಸದ ರಾಮಲಲ್ಲನ ಜನ್ಮ ನಕ್ಷತ್ರವಾದ ಪುನರ್ವಸು ನಕ್ಷತ್ರದ ಪರ್ವಕಾಲದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ಪಥದ ಸುಂದರ ಸದನದ ಶೃಂಗೇರಿ ಶಂಕರಮಠದಾವರಣದಲ್ಲಿಂದು
ಶ್ರೀಪಟ್ಟಾಭಿರಾಮಚಂದ್ರ ಸ್ವಾಮಿಯ ಪ್ರತಿಷ್ಠಾ ಕಾರ್ಯಕ್ರಮ
ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ
ಮಹಾಸ್ವಾಮಿಗಳವರ ಅಮೃತಹಸ್ತದಿಂದ ನೆರವೇರಿತು.
**
--------------------------------------------------------------------
Join *Jnānadā Info - ಜ್ಞಾನದಾ* channel on WhatsApp
https://whatsapp.com/channel/0029VaBpVR5BVJl0IPE0lC1Q
***
ಗಮನಿಸಿ: ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ *ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ* ವಿಚಾರಗಳ ವಾಟ್ಸಾಪ್ UPDATE ಲಭಿಸುತ್ತದೆ.
ನೀವು ಫಾಲೋ ಮಾಡಿ ಮತ್ತು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ
🙏
❤️
20