Vijay Karnataka

37.5K subscribers

Verified Channel
Vijay Karnataka
February 8, 2025 at 04:59 AM
2023ರಲ್ಲಿ ಕೇಜ್ರಿವಾಲ್ ಬಗ್ಗೆ ದಕ್ಷಿಣ ಕನ್ನಡದ ಜ್ಯೋತಿಷಿ ಹೇಳಿದ್ದು ನಿಜವಾಯ್ತು? 2023ರಲ್ಲೇ ಜ್ಯೋತಿಷಿಗಳಾದ ಪ್ರಶಾಂತ್ ಕಿಣಿಯವರು ಭವಿಷ್ಯ ನುಡಿದಿದ್ದರು. 2024ರಲ್ಲಿ ಕೇಜ್ರಿವಾಲ್ ಅವರು ರಾಜಕೀಯವಾಗಿ ಅನೇಕ ಏರಿಳಿತ ಕಾಣಬೇಕಾಗುತ್ತದೆ ಎಂದು ಹೇಳಿದ್ದರು. 2025ರಲ್ಲಿ ಅವರ ಪಕ್ಷ ಚುನಾವಣೆಯಲ್ಲಿ ಸೋಲಲಿದೆ ಎಂದೂ ಹೇಳಿದ್ದರು. ಆ ಮಾತು ಈಗ ನಿಜವಾಗುತ್ತಿದೆ. ಇಲ್ಲಿ ಪೂರ್ತಿ ಸ್ಟೋರಿ ಓದಿರಿ: http://vkonline.in/kejri_prediction ವಿಕೆ ಆ್ಯಪ್ ಬಳಸಿ ಕನ್ನಡ ನಾಡಿನ ಮತ್ತು ಜಾಗತಿಕ ಆಗುಹೋಗುಗಳ ತಾಜಾ ಅಪ್ಡೇಟ್ ಪಡೆಯಿರಿ. ಇಲ್ಲಿ ಡೌನ್ಲೋಡ್ ಮಾಡಿ : 📲 https://vijaykarnataka.page.link/whatsapp_channel

Comments