BJP Karnataka | ಬಿಜೆಪಿ ಕರ್ನಾಟಕ
February 21, 2025 at 07:45 AM
ಬಡವರ ಪ್ರತಿ ಕನಸನ್ನು ನನಸಾಗಿಸುತ್ತಿದ್ದಾರೆ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿ ! ಕಡಿಮೆ ದರದ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವ ಬಡವರ ಕನಸನ್ನು ಮೋದಿ ಸರ್ಕಾರ ನನಸು ಮಾಡುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆಯ ಮೂಲಕ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಲಭ್ಯಗೊಳಿಸುತ್ತಿದೆ. #ayushmanbharat #health4all
Image from BJP Karnataka | ಬಿಜೆಪಿ ಕರ್ನಾಟಕ: ಬಡವರ ಪ್ರತಿ ಕನಸನ್ನು ನನಸಾಗಿಸುತ್ತಿದ್ದಾರೆ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿ ! ...
❤️ 🙏 👍 😂 🪷 🙇‍♂️ 48

Comments