K Raghupathi Bhat
K Raghupathi Bhat
February 16, 2025 at 05:56 PM
*ವಾಲಿಬಾಲ್ ಫ್ರೆಂಡ್ಸ್ (ರಿ)ಹನುಮಂತನಗರ ನಿಟ್ಟೂರು ಇದರ 21ನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಇಂದು ದಿನಾಂಕ 16-02-2025 ರಂದು ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವು ನೆರವೇರಿತು,ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ಭಾಗಿಯಾಗಿ ಶುಭಹಾರೈಕೆ ತಿಳಿಸಿದರು.*

Comments