CHO Channel Karnataka✅️
February 22, 2025 at 12:02 PM
ಪ್ರೀಯ ಸಮುದಾಯ ಆರೋಗ್ಯ ಅಧಿಕಾರಿಗಳೇ....
ಇಂದು ಆರೋಗ್ಯ ಸಚಿವರಾದ *ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ* ರವರು ವೈದ್ಯಕಾರಿಗಳ ಸಮಾವೇಶ ನಿಮಿತ್ಯ ವಿಜಯಪುರ ಜಿಲ್ಲೆಗೆ ಆಗಮಿಸಿದ ಸಮಯದಲ್ಲಿ ಬಾಗಲಕೋಟೆ ಜಿಲ್ಲೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಸಂಜೀವ ಅರಭಾವಿ, ವಿಜಯಪುರದ ಜಿಲ್ಲಾ ಯ ರಾಜ್ಯ ಮಹಿಳಾ ಪ್ರತಿನಿಧಿ ಶ್ರೀಮತಿ ಅಶ್ವಿನಿ ಮತ್ತು ವಿಜಯಪುರದ ಜಿಲ್ಲೆಯ ಅಧ್ಯಕ್ಷರು ಶ್ರೀ ಗುರುರಾಜ ಅಥರ್ಗಾ ಮತ್ತು ಕಾರ್ಯದರ್ಶಿ ಶ್ರೀ ಭೀಮರಾವ್ ಭಜಂತ್ರಿ ಮತ್ತು ಕೆಲವು ಸಮುದಾಯ ಆರೋಗ್ಯ ಅಧಿಕಾರಿಗಳೆಲ್ಲ ಸೇರಿ ಮಾನ್ಯ ಆರೋಗ್ಯ ಸಚಿವರಿಗೆ ಸಮಾವೇಶದಲ್ಲಿ ನೀಡಿದ 6 ಬೇಡಿಕೆಗಳ ಕುರಿತು ಈಗಾಗಲೇ ಹಲವು ಬಾರಿ ಅನುಸರಣೆ ಮಾಡಿ ಮತ್ತೊಮ್ಮೆ ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಅಂದರೆ ಮಾರ್ಚ್ 2025 ರ ಒಳಗಾಗಿ ಸುತ್ತೋಲೆ ಹೊರಡಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಉಭಯ ಜಿಲ್ಲೆಗಳಿಂದ ಒತ್ತಾಯಿಸಲಾಯಿತು.
ಧನ್ಯವಾದಗಳು.
*ಇಂತಿ*
*ಸಂಜಯ್ ಅರಭಾವಿ*
*ರಾಜ್ಯ ಸಹ-ಸಂಘಟನೆ ಕಾರ್ಯದರ್ಶಿ*
*ರಾಜ್ಯ ಸಮಿತಿ*
👍
🙏
❤️
👌
31