Samruddhi Manjunath
Samruddhi Manjunath
February 28, 2025 at 10:50 AM
ಬೇಸಿಗೆ ಕಾಲ ಪ್ರಾರಂಭವಾಗಿದ್ದು ಬೆಂಕಿ ಅವಘಡಗಳು ತಾಲ್ಲೂಕಿನಲ್ಲಿ ಹೆಚ್ಚಾಗದಂತೆ ಜನತೆಗೆ ಅರಿವೂ ಮೂಡಿಸುವ ಕಾರ್ಯಕ್ರಮಗಳು ಹಾಗೂ ಶೀಘ್ರವಾಗಿ ಸ್ಪಂದಿಸಲು ಮುಳಬಾಗಿಲು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಲಾಯಿತು. ಕೇವಲ ಒಂದೇ ಫೈರ್ ಇಂಜಿನ್ ಲಭ್ಯವಿದೆ, ಈಗಾಗಲೇ ಫೈರ್ ಇಂಜಿನ್ ತಾಂತ್ರಿಕ ದೋಷಗಳಿಂದ ಬಳಸಲಾಗುತ್ತಿಲ್ಲವೆಂಬ ಮಾಹಿತಿಯನ್ನು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ಧಿ ವಿಚಾರವಾಗಿ ಚರ್ಚಿಸಲಾಯಿತು. ಸಂಭಂದಿಸಿದ ಇಲಾಖೆಯೊಂದಿಗೆ ಮತ್ತೊಂದು ಫೈರ್ ಇಂಜಿನ್ ಅವಶ್ಯಕತೆಯ ಬಗ್ಗೆ ತಿಳಿಸಿದ್ದು ಸರ್ಕಾರದ ಗಮನಕ್ಕೂ ತರಲಾಗುವುದು..
❤️ 1

Comments