ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
May 13, 2025 at 01:10 AM
*ಬೃಂದಾವನಾರ್ಚನೆ ಸೇವೆ ಆಹ್ವಾನ* ಓಂ ಶ್ರೀ ಗುರುಭ್ಯೋ ನಮಃ ನಮ್ಮ ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಗಳ ಕ್ಷೇತ್ರದ ಶಕ್ತಿಕೇಂದ್ರವಾದ ಬೃಂದಾವನವನ್ನು ನಿಮ್ಮ ಸ್ವಹಸ್ತಗಳಿಂದ ಅಭಿಷೇಕ ಮಾಡುವ ಅದ್ಭುತ ಅವಕಾಶ ಇದು. ಇದನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಧನ್ಯರಾಗಿರಿ. ಗಮನಿಕೆ: * ಈ ಸೇವೆಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವಿಲ್ಲ, ಇದು ಸಂಪೂರ್ಣ ಉಚಿತ ಸೇವೆ. * ಶ್ರೀ ಸ್ವಾಮಿಗಳು ನೈಷ್ಟಿಕ ಬ್ರಹ್ಮಚಾರಿ ಆಗಿರುವುದರಿಂದ ಬೃಂದಾವನ ಅಭಿಷೇಕವನ್ನು ಕೇವಲ ಪುರುಷರಿಗೆ ಮಾತ್ರ ಅನುಮತಿ. * ಮಹಿಳೆಯರಿಗೆ ಮಂದಿರದ ನಿತ್ಯ ಪೂಜಾಕೈಂಕರ್ಯಗಳಲ್ಲಿ ಬಳಸುವ ವಸ್ತುಗಳನ್ನು ಶುದ್ಧೀಕರಿಸುವ ಅವಕಾಶವನ್ನು ನೀಡಲಾಗುತ್ತದೆ. ಸರ್ವಂ, ಶ್ರೀ ದತ್ತ ಕೃಪೆ ಧನ್ಯೋಸ್ಮಿ -----
Image from ಶ್ರೀ ದತ್ತ ಪ್ರಸಾರ: *ಬೃಂದಾವನಾರ್ಚನೆ ಸೇವೆ ಆಹ್ವಾನ*  ಓಂ ಶ್ರೀ ಗುರುಭ್ಯೋ ನಮಃ  ನಮ್ಮ ಮೊಗಿಲಿಚೆರ್ಲ ಅವ...

Comments