Jnanad Info - ಜ್ಞಾನದಾ
May 20, 2025 at 10:43 AM
ಕಲಿಯುಗ ವೈಕುಂಠವೆಂದೇ ಪ್ರಸಿದ್ಧಿಯಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ನಾಡಿನ ಸಮಸ್ತ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾರ್ಥಿಸಿದ ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು.
ನಮ್ಮ ನಾಡಿನ ಹೆಮ್ಮೆಯ ಮೈಸೂರು ಸಂಸ್ಥಾನವನ್ನು ಆಳಿದ ಅನೇಕ ಮಹಾರಾಜರುಗಳು ಹಾಗು ವಂಶಸ್ಥರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅನೇಕಾನೇಕ ಸೇವೆಗಳನ್ನು ಸಲ್ಲಿಸಿರುತ್ತಾರೆ. ಅಂತೆಯೇ ಲೋಕಕ್ಷೇಮಾರ್ಥವಾಗಿ ರಾಜಮಾತೆ ಶ್ರೀಮತಿ ಡಾl ಪ್ರಮೋದಾ ದೇವಿ ಒಡೆಯರವರು ಶ್ರೀ ಸ್ವಾಮಿಯವರ ಸೇವಾರ್ಥ ಬೆಳ್ಳಿಯ ಜೋಡಿದೀಪಗಳನ್ನು ಸಮರ್ಪಿಸಿದರು.
***************************************************************
*Jnanada Info* For More *Spiritua* Updates
►Join *Jnanada Official WhatsApp channel*
https://whatsapp.com/channel/0029VaBpVR5BVJl0IPE0lC1Q
*SUBSCRIBE TO OUR YouTube CHANNEL 👇*
https://youtube.com/@jnanadainfo8486?si=yxBNHkmFsi3BrHjO

🙏
👏
11