CHO Channel Karnataka✅️
CHO Channel Karnataka✅️
May 18, 2025 at 02:37 AM
ಇಂದು ಬೆಂಗಳೂರು ಜಿಲ್ಲಾ ಘಟಕದ ಪದಾಧಿಕಾರಿಯದ ಶಿವಾನಂದರವರು ಮಾನ್ಯ ಅಭಿಯಾನ ನಿರ್ದೇಶಕರಿಗೆ ಮತ್ತು ಮಾನ್ಯ DD ರವರಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುಂಚೆ ಸಂಘದ ಜೊತೆ ಪೂರ್ವ ಸಮಾಲೋಚನೆ ಇಲ್ಲದೆ ಮುಂದಿನ ಕ್ರಮ ಕೈಗೊಳ್ಳವರೆದಂದು ಪತ್ರವನ್ನು ಸಲ್ಲಿಸಲಾಗಿದೆ. ನಮ್ಮ ಸಂಘ ವೃತ್ತಿಪರ ಸಂಘ ಇರುವುದರಿಂದ ಕಾನೂನಿನಲ್ಲಿ ಇಂತಹ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ ಸಂಘಟನೆ ವತಿಯಿಂದ ಮುಂಜಾಗ್ರತ ಕ್ರಮವಾಗಿ ಪತ್ರ ಸಲ್ಲಿಕೆ ಮಾಡಲಾಗಿದೆ..✊🏽✊🏽✊🏽 ಮತ್ತು ಸಂಬಳದ ಕುರಿತು ವಿಚಾರಿಸಿದಾಗ ನಮ್ಮ section ನಿಂದ ಸಂಬಂಧಪಟ್ಟ ಅಧಿಕಾರಿಗೆ ಮೂರು ತಿಂಗಳ ಸಂಬಳ ಬಿಡುಗಡೆಗೆ ಮಾಡಲು ಫೈಲ್ move ಮಾಡಲಾಗಿದೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ವಾರ ಒಂದು ತಿಂಗಳ ಸಂಬಳ ಮಾತ್ರ ಬಿಡುಗಡೆ ಮಾಡಲಾಗುವುದೆಂದು ತಿಳಿಸಿರುತ್ತಾರೆ.. ಮತ್ತೆ ಸೋಮವಾರದಂದು ಇಲಾಖೆಯ ಜೊತೆ ಮಾತಾಡಿ ಮುಂದಿನ update ನೀಡಲಾಗುವುದು... ಧನ್ಯವಾದಗಳು
🙏 👍 👌 35

Comments