
Sandalwood Adda
May 30, 2025 at 07:36 AM
"ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ"
"ಪ್ರೀತಿ ಕೊಟ್ಟ ರಾಧಗೆ ಮಾತು ಕೊಟ್ಟ ಮಾಧವ" ಹೇಗೆ ಭಾವಗೀತೆಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಕವಿ, ಬರಹಗಾರ, ನಾಟಕಕಾರ, ವಿಮರ್ಶಕ, ಕಾದಂಬರಿಕಾರ ಶ್ರೀ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
#hsv #hsvenkateshmurthy #kannada #kannadakavi #kavi #kavigalu