
Chief Minister Of Karnataka
422.6K subscribers
Verified ChannelAbout Chief Minister Of Karnataka
Official WhatsApp Channel of Chief Minister of Karnataka
Similar Channels
Swipe to see more
Posts

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ಕರ್ನಾಟಕ ದಾಪುಗಾಲಿರಿಸಿದೆ. ಸ್ಥಳೀಯ ಆಡಳಿತದಲ್ಲಿ ಕರ್ನಾಟಕ ನಂ. 1 ಸ್ಥಾನದಲ್ಲಿದ್ದು, ಹಳ್ಳಿಗಳ ಸಬಲೀಕರಣದ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದೆ. ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆ ಮಾಡಿದ ಪಂಚಾಯತ್ ರಾಜ್ ವಿಕೇಂದ್ರಿಕರಣದ ಸೂಚ್ಯಂಕದಲ್ಲಿ ಕರ್ನಾಟಕ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ. ವಿತ್ತೀಯ ಸ್ವಾಯತ್ತತೆ, ಹೊಣೆಗಾರಿಕೆ ಹಾಗೂ ಬಲಿಷ್ಠ ಗ್ರಾಮ ಸಭೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮತ್ತು ಸಾಮಾಜಿಕ ಆಡಿಟ್ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ. #GuaranteeSarkara #KarnatakaModel


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ #CabinetDecisions

Why is Karnataka being denied its rightful share? The Centre stopped GST cess compensation, costing us ₹18,000-₹20,000 crore every year! Despite the Union Budget doubling since 2018, our tax share remains unfairly low at ₹51,000 crore instead of ₹73,000 crore. BJP leaders in Karnataka remain silent! #BJPFailsKarnataka #AnswerMadiModi


BJP leaders are misleading Karnataka! They claim the state’s economy is in crisis, but the truth is that their misgovernance left ₹2.7 lakh crore worth of unfunded projects. Our Government is fixing their financial mess and restoring stability. #GuaranteeSarkara #BJPFailsKarnataka


ಭಾರತೀಯರಿಗೆ ಸ್ವಾತಂತ್ರ್ಯದಷ್ಟೇ ಸಮತೆಯ ಸಮಾಜವು ಮುಖ್ಯ ಎಂಬುದನ್ನು ಅರಿತಿದ್ದ ಹರ್ಡೇಕರ್ ಮಂಜಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರನ್ನು, ಸಾಮಾಜಿಕ ಬದುಕಿನಲ್ಲಿ ಬಸವಣ್ಣನವರನ್ನು ಅನುಸರಿಸಿ, ನಿಜಾರ್ಥದಲ್ಲಿ ಸಂತರಾದವರು. ದೇಶಕ್ಕಾಗಿ ಬದುಕು ಸವೆಸಿದ ನಿಸ್ವಾರ್ಥ ಚೇತನ, ಕನ್ನಡ ನೆಲದ ಧೀಮಂತ ನಾಯಕ ಹರ್ಡೀಕರ್ ಮಂಜಪ್ಪನವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು. - ಮುಖ್ಯಮಂತ್ರಿ ಸಿದ್ದರಾಮಯ್ಯ
