
The Federal Karnataka
144 subscribers
Similar Channels
Swipe to see more
Posts

*ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಸೇರಿದಂತೆ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಮೋಹನ್ದಾಸ್ ಪೈ ಅವರು ಯಾಕೆ ಮಾತನಾಡುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.* https://karnataka.thefederal.com/category/karnataka/ministers-outrage-against-mohandas-pai-173955 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಈ ತಂತ್ರಜ್ಞಾನದ ವಾಹನದ ಮೂಲಕ ಪ್ರಯಾಣಿಕರು ಗಂಟೆಗೆ 1000 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗಬಹುದು. ಒತ್ತಡದ ಟ್ಯೂಬ್ಗಳ ಮೂಲಕ ಪ್ರಯಾಣಿಕರನ್ನುಪಾಡ್ಗಳಲ್ಲಿ ಕಳುಹಿಸಲಾಗುತ್ತದೆ.* https://karnataka.thefederal.com/category/states/iit-madras-develops-indias-first-hyperloop-test-track-for-30-minute-chennai-bengaluru-travel-173969 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

ವರ್ಚುವಲ್ ನ್ಯಾಯಾಲಯಗಳು ಒಟ್ಟು ವ್ಯವಸ್ಥೆಯನ್ನು ಸುಧಾರಿಸಿವೆಯಾದರೂ ನ್ಯಾಯಯುತ ವಿಚಾರಣೆ ಮತ್ತು ಡೇಟಾ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುತ್ತವೆ ಎಂದು ಹೇಳಿದರು. https://karnataka.thefederal.com/category/states/ai-can-assist-but-human-judgment-remains-irreplaceable-ex-cji-chandrachud-174005 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*Infosys Layoff: ಹೊಸಬರಿಗೆ, ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ಹೆಮ್ಮೆಯ ಕ್ಷಣ. ಆದರೆ ಕೆಲವೇ ತಿಂಗಳುಗಳ ಬಳಿಕ ಆಂತರಿಕ ಮೌಲ್ಯಮಾಪನಗಳಲ್ಲಿ ವಿಫಲ ಎಂಬ ಕಾರಣ ನೀಡಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.* https://karnataka.thefederal.com/category/states/infosys-trainees-seek-pms-intervention-over-layoffs-173980 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಅಪಘಾತದಿಂದಾಗಿ ನೀಲಂ ಅವರ ಎರಡೂ ತೋಳುಗಳು ಮತ್ತು ಎರಡೂ ಕಾಲುಗಳ ಮೂಳೆ ಮುರಿತವಾಗಿದೆ. ತಲೆಗೆ ಏಟು ಬಿದ್ದಿದ್ದ ಕಾರಣ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ. ಅದಕ್ಕಾಗಿ ಅಲ್ಲಿನ ಆಸ್ಪತ್ರೆ ಒಪ್ಪಿಗೆ ಕೋರಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.* https://karnataka.thefederal.com/category/international/centre-seeks-emergency-us-visa-for-family-of-injured-indian-student-sources-173950 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಬೃಹತ್ ಜನಸಂದಣಿಯ ಬಗ್ಗೆಯೂ ಮಾತನಾಡಿದ ಗುರೂಜಿ, , ಇದು ನಂಬಿಕೆಯ ವಿಚಾರವಾಗಿರುವ ಕಾರಣ ಹೆಚ್ಚು ಜನ ಸೇರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.* https://karnataka.thefederal.com/category/states/sri-sri-ravi-shankar-claims-ganga-water-inhibits-bacterial-growth-173995 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಸಿಎಂ ಗಾದಿ ಕೈತಪ್ಪಿದ್ದರಿಂದ ನಿರಾಶರಾಗಿ ಬಿಜೆಪಿಯತ್ತ ಡಿ.ಕೆ.ಶಿವಕುಮಾರ್ ಒಲವು ತೋರುತ್ತಿರಬಹುದು ಎಂಬ ಚರ್ಚೆಗಳು ಗರಿಗೆದರಿವೆ. ಹಾಗಾಗಿ ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಶಿವರಾತ್ರಿ ಜಾಗರಣೆ ಮಾಡಿದ್ದು ಡಿಕೆ ಆದರೂ, ನಿದ್ದೆಗೆಟ್ಟಿರುವುದು ಮಾತ್ರ ಇಡೀ ಕಾಂಗ್ರೆಸ್ ಪಾಳೆಯ.* https://karnataka.thefederal.com/category/karnataka/dk-sivakumars-move-a-subject-of-debate-in-the-congress-173994 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಚಿಕ್ಕಬಳ್ಳಾಪರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಕೋಳಿಗಳು ಸರಣಿ ಸಾವಾಗಿದ್ದು, ಈಗಾಗಲೇ 50ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದೆ.* https://karnataka.thefederal.com/state-of-the-nation/chicken-flu-reaches-karnataka-more-than-50-chickens-die-in-series-174006 *ಕಮ್ಯುನಿಟಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.* 👇https://chat.whatsapp.com/C7gVLj4vzasD3zTU3bmeIg *

*ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಮೂರು ಜಿಲ್ಲೆಗಳಿಗೆ ಫೆಬ್ರವರಿ 28 ಮತ್ತು ಮಾರ್ಚ್ 1ರಂದು (ಮುಂದಿನ 48 ಗಂಟೆ) ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಲಿದೆ. ಹೀಗಾಗಿ ಎರಡು ದಿನ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.* https://karnataka.thefederal.com/state-of-the-nation/imd-declared-yellow-alert-costal-districts-173962

*ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಪಾಸ್ಟಿಕ್ ಹಾಳೆ ಬಳಸಿ ತಯಾರಿಸುವ ಅಕ್ಕಿ ಮತ್ತು ರವೆ ಇಡ್ಲಿ ಕ್ಯಾನ್ಸರ್ ಕಾರಕವಾಗಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಆರೋಗ್ಯ ಇಲಾಖೆ ಅಧ್ಯಯನ ತಿಳಿಸಿದೆ.* https://karnataka.thefederal.com/state-of-the-nation/ban-on-use-of-plastic-in-hotels-and-restaurants-in-karnataka-173932