Chief Minister Of Karnataka
January 21, 2025 at 04:22 AM
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ - ಲಿಂಗಾಧಾರಿತ ತಾರತಮ್ಯ, ಮೌಢ್ಯ, ಕಂದಾಚಾರಗಳ ವಿರುದ್ಧ ವಚನಕ್ರಾಂತಿಯನ್ನು ಸಾರಿ, ಸಮಸಮಾಜದ ಕನಸು ಬಿತ್ತಿದ ನಿಜಶರಣ ಅಂಬಿಗರ ಚೌಡಯ್ಯನವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಗೌರವದಿಂದ ನೆನೆದು, ನಮಿಸುತ್ತೇನೆ.
ಬಸವಾದಿ ಶರಣರು ತೋರಿದ ಸಮಾನತೆಯ ಹಾದಿಯಲ್ಲಿ ನಾವು ನೀವೆಲ್ಲರೂ ಹೆಜ್ಜೆಹಾಕಲು ಈದಿನ ಪ್ರೇರಣೆಯಾಗಲಿ.
- ಮುಖ್ಯಮಂತ್ರಿ ಸಿದ್ದರಾಮಯ್ಯ
❤️
🙏
👍
😂
😮
😢
164