
ಉದ್ಯೋಗ ಮಾಹಿತಿ
February 16, 2025 at 01:10 AM
🌲ಥಟ್ ಅಂತ ಹೇಳಿ
🪖'ಮುತ್ಯಾಲ ಮಡು' ಎಂಬ ಜಲಾಶಯ ಎಲ್ಲಿ ಕಂಡು ಬರುತ್ತದೆ.?
ಉತ್ತರ :- ಬೆಂಗಳೂರು ನಗರ
🪖'ಗಂಗರಾಜ ಸೈಗೊಟ್ಟ ಶಿವಮಾರ'ನು ಯಾವ ಕೃತಿಯನ್ನು ಬರೆದ ಎನ್ನಲಾಗಿದೆ.?
ಉತ್ತರ :- ಗಜಾಷ್ಟಕ
🪖ಕರ್ನಾಟಕದ ಗುಂಡನ್ ಅನಿವರ್ತಾಚಾರಿ, ರೇವಡಿ ಓವಜ್ಜ, ನರಸೊಬ್ಬ - ಇವರು ಯಾರು.?
ಉತ್ತರ :- ಶಿಲ್ಪಿಗಳು
🪖ಅಶೋಕನು ತನ್ನ ರಾಣಿಯೊಡನೆ ಇರುವ ಶಿಲ್ಪವು, ಕರ್ನಾಟಕದಲ್ಲಿ ಎಲ್ಲಿ ದೊರೆತಿದೆ.?
ಉತ್ತರ :-ಕಣಗನಹಳ್ಳಿ(ಗುಲ್ಬರ್ಗಾ ಜಿಲ್ಲೆ)
🪖'ನಾಟಕ ರತ್ನ' ನಾಟಕ ಸಾರ್ವಭೌಮ' ಎಂಬ ಬಿರುದುಗಳು ಯಾರಿಗಿದ್ದವು.?
ಉತ್ತರ :-ಗುಬ್ಬಿ ವೀರಣ್ಣ
🪖'ಜನಪದ ಲೋಕ' ರಾಮನಗರ ಜಿಲ್ಲೆಯಲ್ಲಿ ಯಾರು ಸ್ಥಾಪಿಸಿದರು.?
ಉತ್ತರ :- ಎಚ್. ಎನ್. ನಾಗೇಗೌಡ