
Siddaramaiah
February 27, 2025 at 05:29 AM
ಮೈಸೂರು ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಗಳಾಗಿ ನಾಡಿನ ಅಭಿವೃದ್ಧಿಗೆ ಭದ್ರ ಅಡಿಪಾಯವನ್ನೊದಗಿಸಿದ ದೂರದೃಷ್ಟಿಯ ದಕ್ಷ ಆಡಳಿತಗಾರ, ಪ್ರಜಾಪ್ರಭುತ್ವವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರಿಗೆ ನನ್ನ ನಮನಗಳು.
ಕೆ.ಸಿ.ರೆಡ್ಡಿಯವರ ಜೀವನ - ಆದರ್ಶಗಳು ನಮ್ಮ ಭವಿಷ್ಯದ ಹಾದಿಗೆ ಬೆಳಕಾಗಲಿ ಎಂದು ಆಸಿಸುತ್ತೇನೆ.

❤️
🙏
👍
😂
😮
103