Goal For Government Job 📚
Goal For Government Job 📚
February 25, 2025 at 02:20 AM
*Short note's ✍️* *Day -01* 1) ಕರ್ನಾಟಕದ ಒಟ್ಟು ಸಾಕ್ಷರತೆ ಪ್ರಮಾಣ Ans : 75.36 2) ಕರ್ನಾಟಕ ರಾಜ್ಯದ ಮರ ಯಾವುದು Ans : ಶ್ರೀಗಂಧ 3) ಚಾಲುಕ್ಯ ವಿಕ್ರಮಶಕೆಯನ್ನು ಆರಂಭಿಸಿದ ಅರಸ Ans : 6ನೇ ವಿಕ್ರಮಾದಿತ್ಯ 4) ಯಾವ ಜಿಲ್ಲೆಯನ್ನು ವಿಭಾಗಿಸಿ ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತ್ತು. Ans : ವಿಜಯಪುರ 5) ಶಾತವಾಹನ ರಾಜ್ಯದ ಸ್ಥಾಪಕ Ans : ಸಿಮುಖ 6) ಪ್ರತಿಶತ ಪ್ರಮಾಣ ಹೆಚ್ಚು ಬೌದ್ಧ ಧರ್ಮದವರು ಇರುವ ಜಿಲ್ಲೆ Ans : ಬೀದರ್ 7) ಬೆಂಗಳೂರು ನಗರ ಜಿಲ್ಲೆಯ ವಿಸ್ತೀರ್ಣ Ans : 2196 ಚ.ಕಿ.ಮೀ. 8) ಕರ್ನಾಟಕದ ಮೊದಲ ಪತ್ರಿಕೆ ಯಾವುದು Ans : ಮಂಗಳೂರು ಸಮಾಚಾರ 9) ಚಂದ್ರಶೇಖರ ಕಂಬಾರರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ವರ್ಷ Ans : 2010 10) ಪ್ರಸಿದ್ಧ ಗದುಗಿನ ಭಾರತ ಕೃತಿ ರಚನೆಕಾರರಕಾ Ans : ಕುಮಾರವ್ಯಾಸ
❤️ 👍 🙏 30

Comments