
Goal For Government Job 📚
February 25, 2025 at 02:20 AM
*Short note's ✍️*
*Day -01*
1) ಕರ್ನಾಟಕದ ಒಟ್ಟು ಸಾಕ್ಷರತೆ ಪ್ರಮಾಣ
Ans : 75.36
2) ಕರ್ನಾಟಕ ರಾಜ್ಯದ ಮರ ಯಾವುದು
Ans : ಶ್ರೀಗಂಧ
3) ಚಾಲುಕ್ಯ ವಿಕ್ರಮಶಕೆಯನ್ನು ಆರಂಭಿಸಿದ ಅರಸ
Ans : 6ನೇ ವಿಕ್ರಮಾದಿತ್ಯ
4) ಯಾವ ಜಿಲ್ಲೆಯನ್ನು ವಿಭಾಗಿಸಿ ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತ್ತು.
Ans : ವಿಜಯಪುರ
5) ಶಾತವಾಹನ ರಾಜ್ಯದ ಸ್ಥಾಪಕ
Ans : ಸಿಮುಖ
6) ಪ್ರತಿಶತ ಪ್ರಮಾಣ ಹೆಚ್ಚು ಬೌದ್ಧ ಧರ್ಮದವರು ಇರುವ ಜಿಲ್ಲೆ
Ans : ಬೀದರ್
7) ಬೆಂಗಳೂರು ನಗರ ಜಿಲ್ಲೆಯ ವಿಸ್ತೀರ್ಣ
Ans : 2196 ಚ.ಕಿ.ಮೀ.
8) ಕರ್ನಾಟಕದ ಮೊದಲ ಪತ್ರಿಕೆ ಯಾವುದು
Ans : ಮಂಗಳೂರು ಸಮಾಚಾರ
9) ಚಂದ್ರಶೇಖರ ಕಂಬಾರರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ವರ್ಷ
Ans : 2010
10) ಪ್ರಸಿದ್ಧ ಗದುಗಿನ ಭಾರತ ಕೃತಿ ರಚನೆಕಾರರಕಾ
Ans : ಕುಮಾರವ್ಯಾಸ
❤️
👍
🙏
30