
Badukalu Kaliyiri
February 21, 2025 at 01:44 AM
*ಸದ್ಗುಣಗಳಿಂದ ಶೋಭಿಸುವ ವ್ಯಕ್ತಿಗಳು, ಮಳೆ ಬಿಸಿಲುಗಳಿಗಾಗಲಿ, ಕಷ್ಟ ನಷ್ಟಗಳಿಗಾಗಲಿ ಸ್ಪಂದಿಸುವುದಿಲ್ಲ. ಏಕೆಂದರೆ, ಅವರು ಎಲ್ಲ ಸಮಯದಲ್ಲೂ ಹಿತವಾಗಿಯೂ, ಪ್ರಶಾಂತತೆಯಿಂದಲೂ ಕೂಡಿರುತ್ತಾರೆ.*
❤️
👍
4