SSF KARNATAKA
March 1, 2025 at 01:39 PM
ಪಾಪಗಳನ್ನು ತೊಳೆದು ಶುದ್ಧಿಯಾಗಲು
ಮಲಿನಗೊಂಡ ಹೃದಯದಲ್ಲಿ ಆಧ್ಯಾತ್ಮಿಕತೆ ತುಂಬಲು
ಸತ್ಕರ್ಮಗಳನ್ನು ವೃದ್ಧಿಸಿ ಸೃಷ್ಟಿಕರ್ತನ ಸಾಮಿಪ್ಯ ಪಡೆಯಲು
ಮತ್ತೊಮ್ಮೆ
*ರಂಝಾನ್ ಬಂದಿದೆ!*
ಆರಾಧನೆ, ಸತ್ಕರ್ಮ, ದಾನಧರ್ಮಗಳ ಮೂಲಕ ಧನ್ಯರಾಗೋಣ
SSFKARNATAKA®️
