SSF KARNATAKA
March 1, 2025 at 01:39 PM
ಪಾಪಗಳನ್ನು ತೊಳೆದು ಶುದ್ಧಿಯಾಗಲು ಮಲಿನಗೊಂಡ ಹೃದಯದಲ್ಲಿ ಆಧ್ಯಾತ್ಮಿಕತೆ‌ ತುಂಬಲು ಸತ್ಕರ್ಮಗಳನ್ನು ವೃದ್ಧಿಸಿ ಸೃಷ್ಟಿಕರ್ತನ ಸಾಮಿಪ್ಯ ಪಡೆಯಲು ಮತ್ತೊಮ್ಮೆ *ರಂಝಾನ್ ಬಂದಿದೆ!* ಆರಾಧನೆ, ಸತ್ಕರ್ಮ, ದಾನಧರ್ಮಗಳ ಮೂಲಕ ಧನ್ಯರಾಗೋಣ SSFKARNATAKA®️
Image from SSF KARNATAKA: ಪಾಪಗಳನ್ನು ತೊಳೆದು ಶುದ್ಧಿಯಾಗಲು  ಮಲಿನಗೊಂಡ ಹೃದಯದಲ್ಲಿ ಆಧ್ಯಾತ್ಮಿಕತೆ‌ ತುಂಬಲು ...

Comments