Nagendra ummargi
February 28, 2025 at 05:14 AM
ವಿಜ್ಞಾನವಿಲ್ಲದೆ ವಿಕಾಸವಿಲ್ಲ, ವಿಜ್ಞಾನದಲ್ಲೇ ಮನುಕುಲದ ಶ್ರೇಯೋಭಿವೃದ್ಧಿ ಅಡಗಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಆವಿಷ್ಕಾರದ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.
Image from Nagendra ummargi: ವಿಜ್ಞಾನವಿಲ್ಲದೆ ವಿಕಾಸವಿಲ್ಲ, ವಿಜ್ಞಾನದಲ್ಲೇ ಮನುಕುಲದ ಶ್ರೇಯೋಭಿವೃದ್ಧಿ ಅಡಗಿದೆ....
👍 🙏 2

Comments