Vedanta Bharati
Vedanta Bharati
February 14, 2025 at 03:42 PM
ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿನಾಂಕ 12-2-2025ರಂದು ಶ್ರೀ ನರಸಿಂಹರಸ್ವತೀ ಸ್ವಾಮಿಗಳವರ ಪವಿತ್ರ ಜನ್ಮಕ್ಷೇತ್ರ ಮಹಾರಾಷ್ಟ್ರ ರಾಜ್ಯದ ಕಾರಂಜಕ್ಕೆ ಆಗಮಿಸಿದ್ದು ದಿನಾಂಕ 13-2-2025ರಂದು ಮಂದಿರದಲ್ಲಿ ನಡೆದ ರುದ್ರಹೋಮ ಹಾಗೂ ಚಂಡೀಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಭಕ್ತಾದಿಗಳನ್ನು ಅನುಗ್ರಹಿಸಿದರು
🙏 3

Comments