Vedanta Bharati
Vedanta Bharati
February 15, 2025 at 05:07 PM
ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಉತ್ತಭಾರತ ಹಾಗೂ ಈಶಾನ್ಯರಾಜ್ಯಗಳ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಹಿಂದಿರುಗುವ ಮಾರ್ಗದಲ್ಲಿ ದಿನಾಂಕ 15-2-2025ರಂದು ಬಾಗಲಕೋಟೆಗೆ ಆಗಮಿಸಿದ್ದು, ನವನಗರದಲ್ಲಿರುವ ಶ್ರೀಯುತ ಶಿವರಾಮ ಹೆಗಡೆಯವರ ಮನೆಯಲ್ಲಿ ಪೂಜ್ಯಶ್ರೀಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಧೂಳಿ ಪಾದಪೂಜೆಯನ್ನು ನೆರವೇರಿಸಿದರು.
🙏 2

Comments