
K SHIVANAGOUDA NAYAK
February 4, 2025 at 12:54 PM
ಇಂದು ಯಾದಗಿರಿ ನಗರದ ಗಂಜ ಪ್ರದೇಶದಲ್ಲಿರುವ *ಓಂ ಶ್ರೀ ಆತ್ಮಲಿಂಗ ದೇವಸ್ಥಾನ,ಶ್ರೀ ಹವಾ ಮಲ್ಲಿನಾಥ ಆಶ್ರಮದ 19 ನೆಯ ಜಾತ್ರಾ ಮಹೋತ್ಸವ* ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ *ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ* ಸ್ವಾಮೀಜಿಯವರ ಆಶೀರ್ವಾದ ಪಡೆದು. ಜಾತ್ರಾ ಮಹೋಸ್ಥವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದನು.
🙏
👍
8