
K SHIVANAGOUDA NAYAK
February 5, 2025 at 02:48 AM
ಕನ್ನಡ ಶ್ರೇಷ್ಠ ಸಾಹಿತಿಗಳು,ಉಪನ್ಯಾಸಕರು *ಸನ್ಮಾನ್ಯ ಶ್ರೀ ರಮೇಶ್ ಬಾಬು ಯಾಳಗಿ* ಇವರು ಇದೆ ತಿಂಗಳ ಫೆಬ್ರವರಿ 27 ರಂದು ಮಾನ್ವಿಯಲ್ಲಿ ನಡೆಯುವ *೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ* ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು . ಇವರಿಗೆ *ಕೆ.ಎಸ್.ಎನ್ ಸಾಮಾಜಿಕ ಸೇವಾ ಸಮಿತಿವತಿಯಿಂದ* ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 💐
🙏
❤️
5