K SHIVANAGOUDA NAYAK
K SHIVANAGOUDA NAYAK
February 7, 2025 at 03:03 AM
ತ್ಯಾಗ-ಸ್ಪೂರ್ತಿಯ ಸಂಕೇತ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ನನ್ಬ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕಿನಲ್ಲಿ ಬೆನ್ನುಲುಬಾಗಿ ನಿಂತು ಅಂಬೇಡ್ಕರ್‌ರವರ ಓದು-ಬರಹಗಳನ್ನು ಪೋಷಿಸಿದವರು ರಮಾಬಾಯಿ ಅಂಬೇಡ್ಕರ್‌ ಅವರು ತ್ಯಾಗ ಮತ್ತು ಸ್ಪೂರ್ತಿಯ ಸಂಕೇತ. #ramabaiambedkar ಕೆ ಶಿ ನಾ K S N 🙏💐
Image from K SHIVANAGOUDA NAYAK: ತ್ಯಾಗ-ಸ್ಪೂರ್ತಿಯ ಸಂಕೇತ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ...
🙏 ❤️ 👍 10

Comments