
K SHIVANAGOUDA NAYAK
February 7, 2025 at 03:03 AM
ತ್ಯಾಗ-ಸ್ಪೂರ್ತಿಯ ಸಂಕೇತ ಮಹಾಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ನನ್ಬ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕಿನಲ್ಲಿ ಬೆನ್ನುಲುಬಾಗಿ ನಿಂತು ಅಂಬೇಡ್ಕರ್ರವರ ಓದು-ಬರಹಗಳನ್ನು ಪೋಷಿಸಿದವರು ರಮಾಬಾಯಿ ಅಂಬೇಡ್ಕರ್ ಅವರು ತ್ಯಾಗ ಮತ್ತು ಸ್ಪೂರ್ತಿಯ ಸಂಕೇತ.
#ramabaiambedkar
ಕೆ ಶಿ ನಾ
K S N 🙏💐

🙏
❤️
👍
10