
K SHIVANAGOUDA NAYAK
February 15, 2025 at 12:13 AM
ಸತ್ಯ, ಅಹಿಂಸೆ, ದಯೆ, ಕರುಣೆ, ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು, ಆದ್ದರಿಂದ ‘ಪ್ರಕೃತಿಯೆ ಧರ್ಮ’ ಎಂದು ಸಾರಿದ ಬಂಜಾರ ಸಮುದಾಯದ ಮಹಾನ್ ಸಂತ, ಶ್ರೀ ಸೇವಾಲಾಲ್ ರವರ 286ನೇ ಜಯಂತಿಯಂದು ಅವರ ಭಕ್ತವೃಂದಕ್ಕೆ ಭಕ್ತಿಪೂರ್ವಕ ಶುಭಕಾಮನೆಗಳು.
ಕೆ ಶಿ ನಾ
K S N 💐🙏

🙏
❤️
15