
K SHIVANAGOUDA NAYAK
February 16, 2025 at 03:43 AM
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಚೆಂಬೆಳಕಿನ ಕವಿ’, ‘ಸಮನ್ವಯದ ಕವಿ’ ಚನ್ನವೀರ ಕಣವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಏಳು ದಶಕಗಳ ಕಾಲ ಶ್ರೀಯುತರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ.
#ಚನ್ನವೀರಕಣವಿ
ಕೆ ಶಿ ನಾ
K S N 💐🙏

❤️
😂
🙏
5