K SHIVANAGOUDA NAYAK
K SHIVANAGOUDA NAYAK
February 18, 2025 at 02:23 AM
ಶ್ರೇಷ್ಠ ಸಂತರು, ಅತೀಂದ್ರಿಯ ಅವತಾರಪುರುಷರು, ಭಾರತದ ಅಧ್ಯಾತ್ಮದ ಸಾರವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥ ಮಾಡಿಕೊಟ್ಟ ಮಹಾನ್ ಗುರು, ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ನೀಡಿದ ಮಹಾಜ್ಞಾನಿಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. ದೇಶದ ಜ್ಞಾನ ಪರಂಪರೆಗೆ ಹೊಸ ದಿಕ್ಕು ತೋರಿದ ಅವರ ಉಪದೇಶಾಮೃತಗಳು ಭಾರತೀಯ ಸಂಸ್ಕೃತಿ ಮತ್ತು ಚಿಂತನೆಗಳ ಮೇಲೆ ಗಾಢವಾದ ಪ್ರಭಾವ ಬೀರಿವೆ. #ರಾಮಕೃಷ್ಣಪರಮಹಾಸ ಕೆ ಶಿ ನಾ K S N 🙏
🙏 ❤️ 11

Comments