K SHIVANAGOUDA NAYAK
K SHIVANAGOUDA NAYAK
February 25, 2025 at 04:11 PM
ಇಂದು ಮಾನ್ವಿ ನಗರದ ಸುಕ್ಷೇತ್ರ ಮುಕ್ತಾಗುಚ್ಛ ಕಲ್ಮಠದ ಧ್ಯಾನ ಮಂದಿರದಲ್ಲಿ ಪರಮ ಪೂಜ್ಯ ಶ್ರೀ ಷ.ಬ್ರ.ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯಮಹಾಸ್ವಾಮಿಗಳು,ಮುಕ್ತಗುಚ್ಚಾ ಬೃಹನ್ಮಠ ಕಲ್ಮಠ ಮಾನವಿ ಇವರ ಅಧ್ಯಕ್ಷತೆಯಲ್ಲಿ ಮತ್ತು ಪರಮ ಪೂಜ್ಯ ಶ್ರೀ ಷ.ಬ್ರ.ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ನೀಲಗಲ್ ಇವರ ನೇತೃತ್ವದಲ್ಲಿ ಜರುಗಿದ *ಗಾರಿಗೆ ಜಾತ್ರಾ ಮಹೋತ್ಸವ* ಕಾರ್ಯಕ್ರಮದ ಭಾಗವಾಗಿ ಇಂದು ನಡೆದ ಶಿಕ್ಷಣ ಸಮಾವೇಶ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೇನು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಪರಮ ಪೂಜ್ಯ ಶ್ರೀ ಷ.ಬ್ರ.ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಬೂದಿಬಸವೇಶ್ವರ ಸಂಸ್ಥಾನ ಮಠ, ಗಬ್ಬೂರು ಮತ್ತು ಪರಮ ಪೂಜ್ಯ ಶ್ರೀ ಷ.ಬ್ರ.ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ದೇವರಭೂಪುರ, ಪರಮ ಪೂಜ್ಯ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪೂರಿ ಖಾಸಾ ಶಾಖಾಮಠ ಸಿಂಧನೂರು ಸಾನಿಧ್ಯವಹಿಸಿದ್ದರು ಈ ಸಂದರ್ಭದಲ್ಲಿ ಗಣ್ಯರು,ಮಾನವಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಶಿಕ್ಷಣಪ್ರೇಮಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
🙏 ❤️ 11

Comments