
K SHIVANAGOUDA NAYAK
February 25, 2025 at 05:43 PM
ಇಂದು ಮಾನ್ವಿ ನಗರದ ಸುಕ್ಷೇತ್ರ ಮುಕ್ತಾಗುಚ್ಛ ಕಲ್ಮಠದ ಧ್ಯಾನ ಮಂದಿರದಲ್ಲಿ ಪರಮ ಪೂಜ್ಯ ಶ್ರೀ ಷ.ಬ್ರ.ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯಮಹಾಸ್ವಾಮಿಗಳು,ಮುಕ್ತಗುಚ್ಚಾ ಬೃಹನ್ಮಠ ಕಲ್ಮಠ ಮಾನವಿ ಇವರ ಅಧ್ಯಕ್ಷತೆಯಲ್ಲಿ ಮತ್ತು ಪರಮ ಪೂಜ್ಯ ಶ್ರೀ ಷ.ಬ್ರ.ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ನೀಲಗಲ್ ಇವರ ನೇತೃತ್ವದಲ್ಲಿ ಜರುಗಿದ *ಗಾರಿಗೆ ಜಾತ್ರಾ ಮಹೋತ್ಸವ* ಕಾರ್ಯಕ್ರಮದ ಭಾಗವಾಗಿ ಇಂದು ನಡೆದ ಶಿಕ್ಷಣ ಸಮಾವೇಶ ಸಮಾರಂಭದಲ್ಲಿ ಭಾಗವಹಿಸಿ ಶಿಕ್ಷಣ ಸಮಾವೇಶ ಉದ್ದೇಶಿಸಿ ಮಾತನಾಡಿದೇನು.
🙏
❤️
👍
6