
K SHIVANAGOUDA NAYAKA
February 27, 2025 at 02:58 AM
ಸಹೃದಯಿ, ಸದಾ ಹಸನ್ಮುಖಿ, ರೈತ ನಾಯಕ, ಅಭಿವೃದ್ಧಿಯ ಹರಿಕಾರ, ಜಾತ್ಯಾತೀತ ನಾಯಕ ಎಲ್ಲಕ್ಕೂ ಮಿಗಿಲಾಗಿ ನನ್ನ ರಾಯಚೂರ್ ಜಿಲ್ಲೆಯಾ ಅಭಿವೃದಿ ಗೆ ಒತ್ತು ನೀಡಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಮುಂಡರಗಿ ಶಿವರಾಯ ನಾ ಕೃಪೆ ಅಪ್ಪಾಜಿ ಮೇಲಿ ಇರಲಿ ಎಂದು ಪ್ರಾರ್ಥಿಸುತ್ತೇನೆ.
#bsy #bsyediyurappa
ಕೆ ಶಿ ನಾ
K S N 💐🙏

🙏
❤️
6