
ಗುರುಪ್ರಸಾದ್ ಆಚಾರ್ಯ ಕುಂಜೂರು
February 11, 2025 at 04:43 AM
ನೆನಪಿನಾ ಶಕ್ತಿಯ
ಹೆಚ್ಚಿಸಲ್,
ರಾತ್ರಿ ನೆನೆಸಿಟ್ಟ
ಬಾದಾಮಿಯ
ತಿನುವುದೊಳಿತೆನುವುದು
ದಿಟವೇ ಸರಿ...
ಆದರೆ..
ಮುನ್ನಾ ದಿನದ
ರಾತ್ರಿಯಲಿ
ಬಾದಾಮಿಯ
ನೆನಸಿಡುವುದೇ
ಮರೆತು
ಹೋಗುವುದಕೆ
ಈ ಜಗದೊಳ್
ಪರಿಹಾರವಿಲ್ಲವೆಂದನಾ
ಗುರ್ವಜ್ಞ
😂
8