ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 11, 2025 at 04:43 AM
ನೆನಪಿನಾ ಶಕ್ತಿಯ ಹೆಚ್ಚಿಸಲ್, ರಾತ್ರಿ ನೆನೆಸಿಟ್ಟ ಬಾದಾಮಿಯ ತಿನುವುದೊಳಿತೆನುವುದು ದಿಟವೇ ಸರಿ... ಆದರೆ.. ಮುನ್ನಾ ದಿನದ ರಾತ್ರಿಯಲಿ ಬಾದಾಮಿಯ ನೆನಸಿಡುವುದೇ ಮರೆತು ಹೋಗುವುದಕೆ ಈ ಜಗದೊಳ್ ಪರಿಹಾರವಿಲ್ಲವೆಂದನಾ ಗುರ್ವಜ್ಞ
😂 8

Comments