ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 21, 2025 at 12:23 PM
ಅದೊಂದು ಮಲೆಯಾಳಿ ರೀಲ್ಸ್... ಟೀಚರ್ ಬೆನ್ನ ಹಿಂದೆ ಸಾಲುಗಟ್ಟಿ ನಿಂತ ಮಕ್ಕಳು.. " ಟೀಚರೇ... " ಅಂತ ಟೀಚರನ್ನ ಕರೆಯುತ್ತಾರೆ... ಅವರ ಸ್ವರದ ಗುರುತು ಹಿಡಿದ ಟೀಚರ್.. ಸರಿ ಸುಮಾರು ಇಪ್ಪತ್ತೈದು ಮೂವತ್ತು ಮಕ್ಕಳು ಹೆಸರು ಕರೆದಾಗ ಎರಡು ಮೂರು ಮಕ್ಕಳ ಹತ್ರ ಇನ್ನೊಮ್ಮೆ ಕರಿ ಅಂತ ಹೇಳುತ್ತಾರೆ... ಉಳಿದಂತೆ ಅಷ್ಟೂ ಮಕ್ಕಳ ಧ್ವನಿಯಿಂದಲೇ ಮಕ್ಕಳನ್ನ ಗುರುತಿಸುತ್ತಾರೆ... ಕೇವಲ ತನ್ನ ಸ್ಟೂಡೆಂಟ್ ಗಳು ಅನ್ನುವ ಭಾವ ಇಟ್ಟುಕೊಂಡಲ್ಲಿ ಇದು ಸಾಧ್ಯವಾದೀತು ಅಂತ ನನಗನಿಸಲಿಲ್ಲ... ಸ್ಟೂಡೆಂಟ್ ಅನ್ನುವ ಭಾವಕ್ಕಿಂತಲೂ ಮಿಗಿಲಾದ ಹೃದಯ ಸಂಬಂಧ ಇದ್ದರೆ ಮಾತ್ರ ಇದು ಸಾಧ್ಯವೇನೋ..? ಖುಷಿ ಕೊಟ್ಟ ರೀಲ್ಸ್.. https://www.facebook.com/share/p/1FWqmBsSuS/
❤️ 😢 2

Comments