Dr. Dhananjaya Sarji
Dr. Dhananjaya Sarji
February 17, 2025 at 07:15 AM
ಕಾರ್ಯನಿಮಿತ್ತ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಬೆಸೆಯುವ ಹಸಿರು ಹೊದ್ದ ಪರ್ವತ ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತವಾಗಿರುವ ಆಗುಂಬೆಯ ಮಡಿಲಿನಲ್ಲಿ ಬೆಳಗಿನ ಜಾವದ ಪರಿಶುದ್ಧ ಪರಿಸರದಲ್ಲಿ ದೈಹಿಕ ವ್ಯಾಯಾಮ ನಡೆಸಲಾಯಿತು. https://www.facebook.com/share/p/1AFgw63tDN/

Comments