
Dr. Dhananjaya Sarji
February 18, 2025 at 12:57 PM
ಶಿವಮೊಗ್ಗ ನಗರದ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಳಲಿಮಠದ ಪರಮಪೂಜ್ಯ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಗುಗ್ಗಳ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವೀರಭದ್ರದೇವರ ದರ್ಶನ ಪಡೆದು, ಪರಮಪೂಜ್ಯರ ಆಶೀರ್ವಾದ ಪಡೆದು ಮಾತನಾಡಲಾಯಿತು.
ಈ ವೇಳೆ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಎಚ್.ಸಿ ಯೋಗೇಶ್, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಊರಿನ ಗ್ರಾಮಸ್ತರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
https://www.facebook.com/share/p/163G2d2khz/
❤️
1