SSF KARNATAKA
June 8, 2025 at 01:20 PM
🚫🚫🚫🚫🚫🚫
*ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.*
ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ.
SSF KARNATAKA®️
Students center Bengaluru.

😮
❤️
👍
12