ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
May 29, 2025 at 03:11 PM
ದಿನಾಂಕ 01-06-2025, ಭಾನುವಾರ ಬೆಂಗಳೂರಿನ ಶಂಕರಪುರದ ಶಂಕರ ಮಠದಲ್ಲಿ ವೇದಾಂತ ಶ್ರವಣ ಕಾರ್ಯಕ್ರಮ. ಪ ಪೂ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳಿಂದ ಆಶೀರ್ವಚನ ಮತ್ತು ಪ್ರಖ್ಯಾತ ವಿದ್ವಾಂಸರ ಉಪನ್ಯಾಸ. ಪ್ರವೇಶ ಉಚಿತ. ನೋಂದಣಿಗಾಗಿ: tinyurl.com/VSKannada
Image from ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta: ದಿನಾಂಕ 01-06-2025, ಭಾನುವಾರ ಬೆಂಗಳೂರಿನ ಶಂಕರಪುರದ ಶಂಕರ ಮಠದಲ್ಲಿ ವೇದಾಂತ ಶ್ರವ...
🙏 ❤️ 👏 🪷 12

Comments