
ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
May 29, 2025 at 03:11 PM
ದಿನಾಂಕ 01-06-2025, ಭಾನುವಾರ ಬೆಂಗಳೂರಿನ ಶಂಕರಪುರದ ಶಂಕರ ಮಠದಲ್ಲಿ ವೇದಾಂತ ಶ್ರವಣ ಕಾರ್ಯಕ್ರಮ. ಪ ಪೂ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳಿಂದ ಆಶೀರ್ವಚನ ಮತ್ತು ಪ್ರಖ್ಯಾತ ವಿದ್ವಾಂಸರ ಉಪನ್ಯಾಸ.
ಪ್ರವೇಶ ಉಚಿತ.
ನೋಂದಣಿಗಾಗಿ: tinyurl.com/VSKannada

🙏
❤️
👏
🪷
12