
Abvp Karnataka North
June 4, 2025 at 02:35 PM
ಆರ್.ಸಿ.ಬಿ ತಂಡ ಐ.ಪಿ.ಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ 11 ಜನರ ಸಾವು - ಪ್ರಚಾರದ ಹಿಂದೆ ಬಿದ್ದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ ಮತ್ತು ಅವ್ಯವಸ್ಥಿತ ಆಯೋಜನೆಯೇ ಕಾರಣ.
