HD Kumaraswamy
HD Kumaraswamy
May 28, 2025 at 05:42 AM
ಕನ್ನಡ ನೆಲದ ಪ್ರಪ್ರಥಮ ಸಾಮ್ರಾಜ್ಯ ಕದಂಬರ ಆಡಳಿತ ಆರಂಭವಾದ ಮಹಾನ್ ದಿನವಿದು (ಕ್ರಿ.ಶ. ೩೪೫). ಬನವಾಸಿಯನ್ನು ರಾಜಧಾನಿ ಮಾಡಿಕೊಂಡು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಈ ರಾಜವಂಶದ ಸಾಹಸಗಾಥೆಯನ್ನು ಹೆಮ್ಮೆಯಿಂದ ಸ್ಮರಿಸೋಣ. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಮೊತ್ತ ಮೊದಲ ರಾಜವಂಶ ಕದಂಬರು ಎಂಬುದನ್ನು ನಾವು ಮರೆಯಬಾರದು. #ಕದಂಬರು
Image from HD Kumaraswamy: ಕನ್ನಡ ನೆಲದ ಪ್ರಪ್ರಥಮ ಸಾಮ್ರಾಜ್ಯ ಕದಂಬರ ಆಡಳಿತ ಆರಂಭವಾದ ಮಹಾನ್ ದಿನವಿದು (ಕ್ರಿ....
🙏 ❤️ 👍 52

Comments