
K SHIVANAGOUDA NAYAKA
June 4, 2025 at 03:19 PM
*ರಾಯಚೂರು ಬೆಳಕು ಪತ್ರಿಕೆಯ ಸಂಪಾದಕರು, ಮತ್ತು ಆತ್ಮೀಯರಾದ ಶ್ರೀ ಮಲ್ಲಿಕಾರ್ಜುನ್ ಅತ್ತನೂರು* *ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು💐*
*ತಮಗೆ ಎಲ್ಲವೂ ಶುಭವಾಗಲಿ ಹಾಗೂ ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.*
*K S N*
*ಕೆ.ಶಿವನಗೌಡ ನಾಯಕ 💐🙏*

🙏
1