Dr. Dhananjaya Sarji
Dr. Dhananjaya Sarji
June 21, 2025 at 04:54 AM
ಪ್ರಖರ ರಾಷ್ಟ್ರೀಯವಾದಿ, ಸಶಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಧೀಮಂತ ನಾಯಕರು, ಮಹಾನ್‌ ಕ್ರಾಂತಿಕಾರರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು ಹಾಗೂ ಮೊದಲ ಸರಸಂಘಚಾಲಕರಾದ ಪರಮಪೂಜ್ಯ ಡಾ. ಕೇಶವ ಬಲಿರಾಮ್‌ ಹೆಡ್ಗೆವಾರ್‌ ಜೀ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
Image from Dr. Dhananjaya Sarji: ಪ್ರಖರ ರಾಷ್ಟ್ರೀಯವಾದಿ, ಸಶಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಧೀಮಂತ ನಾಯಕರು,...

Comments