
Janadhvani Online News
162 subscribers
About Janadhvani Online News
ಜನಧ್ವನಿ ಕನ್ನಡ ಆನ್ಲೈನ್ ನ್ಯೂಸ್, ದೇಶ ವಿದೇಶ ಸುದ್ದಿಗಳೊಂದಿಗೆ ಅನಿವಾಸಿ ಮಿತ್ರರಿಗೆ ಉಪಯುಕ್ತವಾದ ಗಲ್ಫ್ ಸುದ್ದಿಗಳನ್ನು ಸಕಾಲಕ್ಕೆ ಪ್ರಕಟಿಸಲಾಗುವುದು.
Similar Channels
Swipe to see more
Posts

*ಮಹಾಕುಂಭಮೇಳ: ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ- ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ* > ನೀರಿನಲ್ಲಿ ಮಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೋಲಿಫಾರ್ಮ್ ಬ್ಯಾಕ್ಟಿರಿಯಾಗಳ ಮಟ್ಟ ಅಧಿಕವಾಗಿದೆ https://janadhvani.com/post/50737/

*ವಲಸಿಗರಿಗೆ ಪರಿಹಾರ: ಬಹ್ರೇನ್ನಲ್ಲಿ ಆರು ತಿಂಗಳ ಅವಧಿಯ ಕೆಲಸದ ಪರವಾನಗಿಗೆ ಅನುಮೋದನೆ* > ದೇಶದಲ್ಲಿಲ್ಲಿರುವ ಕಾರ್ಮಿಕರನ್ನು ಸದುಪಯೋಗಪಡಿಕೊಂಡು, ಹೊಸ ವಲಸಿಗ ಕಾರ್ಮಿಕರ ನೇಮಕಾತಿಯನ್ನು ಕಡಿಮೆ ಮಾಡುವುದು ಮುಖ್ಯ ಗುರಿಯಾಗಿದೆ. https://janadhvani.com/post/50724/

*ಬಹ್ರೈನ್: ಅಂತರ್-ಇಸ್ಲಾಮಿಕ್ ಸಂವಾದ ಸಮ್ಮೇಳನ- ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮತ್ತು ಖಲೀಲ್ ತಂಙಳ್ ಭಾಗಿ* > 'ಒಂದು ಸಮುದಾಯ, ಒಗ್ಗಟ್ಟಿನ ಪ್ರಗತಿ' ಎಂಬ ವಿಷಯದ ಅಡಿಯಲ್ಲಿ, ವಿವಿಧ ಮುಸ್ಲಿಂ ಪಂಗಡಗಳ ನಡುವೆ ಏಕತೆ ಮತ್ತು ಸಂವಾದವನ್ನು ಸುಗಮಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. https://janadhvani.com/post/50760/

*ತಾಯಿಫ್ನಲ್ಲಿರುವ ಅಲ್ ಹದಾ ರಸ್ತೆ- ಗುರುವಾರದಿಂದ ಸಂಚಾರಕ್ಕೆ ಮುಕ್ತ* > ದುರಸ್ತಿ ಕಾಮಗಾರಿ ನಿಮಿತ್ತ ಎರಡು ತಿಂಗಳಿನಿಂದ ಅಲ್ ಹುದಾ ರಸ್ತೆಯನ್ನು ಮುಚ್ಚಲಾಗಿತ್ತು. https://janadhvani.com/post/50739/

*ಟ್ರಂಪ್ ನ ಗಾಝಾ ಯೋಜನೆ: ಪರ್ಯಾಯ ಮಾರ್ಗಕ್ಕೆ ಮುಂದಾದ ಅರಬ್ ರಾಷ್ಟ್ರಗಳು- ಫೆ. 27 ರಂದು ರಿಯಾದ್ನಲ್ಲಿ ಶೃಂಗಸಭೆ* > ಹಮಾಸ್ ಹಸ್ತಕ್ಷೇಪವಿಲ್ಲದೆ ಗಾಝಾವನ್ನು ಆಳಲು ರಾಷ್ಟ್ರೀಯ ಪ್ಯಾಲೆಸ್ತೀನಿಯನ್ ಸಮಿತಿಯ ಪ್ರಸ್ತಾಪ ಅತಿ ದೊಡ್ಡ ಚರ್ಚೆಯಾಗಲಿದೆ. https://janadhvani.com/post/50701/

*ಶುಭ ಸುದ್ದಿ: ಸೌದಿ ಮಲ್ಟಿಪಲ್ ವಿಸಿಟ್ ವೀಸಾ- ಅರ್ಜಿ ಸಲ್ಲಿಸುವ ವ್ಯವಸ್ಥೆ ಮರುಸ್ಥಾಪನೆ* > ಕುಟುಂಬ, ವ್ಯಾಪಾರ ಮತ್ತು ವೈಯಕ್ತಿಕ ಸಂದರ್ಶಕರ ವೀಸಾಗಳಿಗೆ ಈಗ ಬಹು ಪ್ರವೇಶ ಲಭ್ಯವಿದೆ https://janadhvani.com/post/50741/

*ಖ್ಯಾತ ವಿದ್ವಾಂಸ, ಭಾಷಣಗಾರ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ವಫಾತ್* > ಅವರು ತಮ್ಮ ವಿಶಿಷ್ಟ ಶೈಲಿಯ ಧಾರ್ಮಿಕ ಉಪದೇಶದಿಂದ ಸಾವಿರಾರು ಜನ ಹೃದಯಗಳನ್ನು ಗೆದ್ದಿದ್ದರು. https://janadhvani.com/post/50775/

*ಸೌದಿ ಅರೇಬಿಯಾದ ಕರೆನ್ಸಿ 'ರಿಯಾಲ್' ಗೆ ಏಕೀಕೃತ ಚಿಹ್ನೆ- ದೊರೆ ಸಲ್ಮಾನ್ ಅನುಮೋದನೆ* > ಅತ್ಯುನ್ನತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ಸೌದಿ ರಿಯಾಲ್ ಚಿಹ್ನೆಯು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ https://janadhvani.com/post/50770/

*ಪವಿತ್ರ ರಂಜಾನ್: 102 ದೇಶಗಳಿಗೆ ಖರ್ಜೂರ ವಿತರಿಸುವುದಾಗಿ ಸೌದಿ ಅರೇಬಿಯಾ* > ಸುಮಾರು 700 ಟನ್ ಖರ್ಜೂರವನ್ನು ವಿವಿಧ ದೇಶಗಳಿಗೆ ವಿತರಿಸಲಾಗುತ್ತಿದೆ. https://janadhvani.com/post/50722/

*ಸಂಘ ಪರಿವಾರದಿಂದ ಬುರ್ಖಾ ಹಾಕಿಕೊಂಡು ಶಾಂತಿ ಕದಡುವ ಯತ್ನ ನಡೆದಿದೆ - ಬಿಕೆ ಹರಿಪ್ರಸಾದ್* > ನನ್ನ ಹತ್ರ ವಿಡಿಯೋ ಇದೆ, ಎಲ್ಲಾ ಕಡೆ ಶಾಂತಿ ಕದಡಿಸಲು ಪ್ರಯತ್ನ ಮಾಡ್ತಿದ್ದಾರೆ, ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರದವನು ಎಂದರು. https://janadhvani.com/post/50698/